HEALTH TIPS

ಕಾಡು ಪೊದೆ ತೆರವು


     ಸಮರಸ ಚಿತರ ಸುದ್ದಿ: ಪೆರ್ಲ:ಗೋಳಿಕಟ್ಟೆ, ಸಜಂಗದ್ದೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದ ಕಾಡು-ಪೊದೆಗಳನ್ನು ಸ್ಥಳೀಯರಾದ ಪುನೀತ್, ಪ್ರಶಾಂತ್, ಪ್ರಕಾಶ್, ಗೋವಿಂದ, ರಂಜಿತ್, ಯೋಗೀಶ ಮತ್ತಿತರರ ನೇತೃತ್ವದಲ್ಲಿ ಭಾನುವಾರ ತೆರವು ಗೊಳಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries