ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂಬಂಧ ಭೂಸ್ವಾ„ೀನ ಕ್ರಮಗಳು ಅಂತಿಮ ಹಂತದಲ್ಲಿವೆ. ಸದ್ರಿ ಜಾಗಗಳ ಸಂಬಂಧ ದಾಖಲೆಗಳನ್ನು (ತೆರಿಗೆ ರಶೀದಿ, ನಾನ್ ಅಟಾಚ್ಮೆಂಟ್ ಸರ್ಟಿಫಿಕೆಟ್ ಮೊದಲಾದ ದಾಖಲೆಗಳನ್ನು) ಇನ್ನೂ ಸಲ್ಲಿಸದೇ ಇರುವ ಮಾಲೀಕರು ಸದ್ರಿ ದಾಖಲೆಗಳನ್ನು ಅಣಂಗೂರಿನಲ್ಲಿರುವ ಎನ್.ಎ.ಎನ್.ಎಚ್. ಸ್ಪೆಷ್ಯಲ್ ತಹಸೀಲ್ದಾರರ ಕಚೇರಿಯಲ್ಲಿ ಜೂ.23ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ನೇರವಾಗಿ ಹಾಜರಾಗಿ ಸಲ್ಲಿಸುವಂತೆ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಭೂಸ್ವಾಧೀನ ಕ್ರಮಗಳು ಅಂತಿಮ ಹಂತ-ದಾಖಲೆಗಳನ್ನು ಹಾಜರುಪಡಿಸಲು ಆದೇಶ
0
ಜೂನ್ 17, 2020
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂಬಂಧ ಭೂಸ್ವಾ„ೀನ ಕ್ರಮಗಳು ಅಂತಿಮ ಹಂತದಲ್ಲಿವೆ. ಸದ್ರಿ ಜಾಗಗಳ ಸಂಬಂಧ ದಾಖಲೆಗಳನ್ನು (ತೆರಿಗೆ ರಶೀದಿ, ನಾನ್ ಅಟಾಚ್ಮೆಂಟ್ ಸರ್ಟಿಫಿಕೆಟ್ ಮೊದಲಾದ ದಾಖಲೆಗಳನ್ನು) ಇನ್ನೂ ಸಲ್ಲಿಸದೇ ಇರುವ ಮಾಲೀಕರು ಸದ್ರಿ ದಾಖಲೆಗಳನ್ನು ಅಣಂಗೂರಿನಲ್ಲಿರುವ ಎನ್.ಎ.ಎನ್.ಎಚ್. ಸ್ಪೆಷ್ಯಲ್ ತಹಸೀಲ್ದಾರರ ಕಚೇರಿಯಲ್ಲಿ ಜೂ.23ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ನೇರವಾಗಿ ಹಾಜರಾಗಿ ಸಲ್ಲಿಸುವಂತೆ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.

