ಮಧೂರು: ಮಧೂರು ಕೃಷಿಭವನದಲ್ಲಿ 2020-21ನೇ ಆರ್ಥಿಕ ವರ್ಷದ ಜನಪರ ಯೋಜನೆ ಪ್ರಕಾರ ತೆಂಗಿನಮರಕ್ಕೆ ಜೈವಿಕ ಗೊಬ್ಬರ, ಅಡಕೆಗೆ ಜೈವಿಕ ಗೊಬ್ಬರ ಸಹಿತ ಪೆÇೀಷಕಾಂಶ, ಬಂಜರು ಜಾಗದಲ್ಲಿ ಭತ್ತದ, ತರಕಾರಿ ಕೃಷಿ ವಿಸ್ತರಣೆ, ಆಹಾರ ಧಾನ್ಯ ಮತ್ತು ಬೀಜಗಳ ವಿತರಣೆ, ಫಲ ನೀಡುವ ಸಸಿಗಳ ವಿತರಣೆ, ಹಿತ್ತಿಲಲ್ಲಿ ಗೆಡ್ಡೆ-ಗೆಣಸುಗಳ ಕೃಷಿ, ಜೈವಿಕ ತರಕಾರಿ ಕೃಷಿಗೆ ಬೀಜ, ಕೂಲಿ ವೆಚ್ಚ ವಿತರಣೆ, ಮಹಿಳೆಯರಿಗೆ ತರಕಾರಿ ಕೃಷಿಗೆ ಗ್ರೋ ಬ್ಯಾಗ್ ವಿತರಣೆ, ಇತ್ಯಾದಿ ಯೋಜನೆಗಳಿಗೆ ವ್ಯಕ್ತಿಗತ ಅರ್ಜಿ ಕೋರಲಾಗಿದೆ. ಆಸಕ್ತರು ಜೂ.25ರ ಮುಮಚಿತವಾಗಿ ಆಧಾರ್ ಕಾರ್ಡ್, 2020-21ರ ತೆರಿಗೆ ರಶೀದಿ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ದ ನಕಲು ಇತ್ಯಾದಿ ಸಹಿತ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭವನದಿಂದ ಅರ್ಜಿ ಕೋರಿಕೆ
0
ಜೂನ್ 16, 2020
ಮಧೂರು: ಮಧೂರು ಕೃಷಿಭವನದಲ್ಲಿ 2020-21ನೇ ಆರ್ಥಿಕ ವರ್ಷದ ಜನಪರ ಯೋಜನೆ ಪ್ರಕಾರ ತೆಂಗಿನಮರಕ್ಕೆ ಜೈವಿಕ ಗೊಬ್ಬರ, ಅಡಕೆಗೆ ಜೈವಿಕ ಗೊಬ್ಬರ ಸಹಿತ ಪೆÇೀಷಕಾಂಶ, ಬಂಜರು ಜಾಗದಲ್ಲಿ ಭತ್ತದ, ತರಕಾರಿ ಕೃಷಿ ವಿಸ್ತರಣೆ, ಆಹಾರ ಧಾನ್ಯ ಮತ್ತು ಬೀಜಗಳ ವಿತರಣೆ, ಫಲ ನೀಡುವ ಸಸಿಗಳ ವಿತರಣೆ, ಹಿತ್ತಿಲಲ್ಲಿ ಗೆಡ್ಡೆ-ಗೆಣಸುಗಳ ಕೃಷಿ, ಜೈವಿಕ ತರಕಾರಿ ಕೃಷಿಗೆ ಬೀಜ, ಕೂಲಿ ವೆಚ್ಚ ವಿತರಣೆ, ಮಹಿಳೆಯರಿಗೆ ತರಕಾರಿ ಕೃಷಿಗೆ ಗ್ರೋ ಬ್ಯಾಗ್ ವಿತರಣೆ, ಇತ್ಯಾದಿ ಯೋಜನೆಗಳಿಗೆ ವ್ಯಕ್ತಿಗತ ಅರ್ಜಿ ಕೋರಲಾಗಿದೆ. ಆಸಕ್ತರು ಜೂ.25ರ ಮುಮಚಿತವಾಗಿ ಆಧಾರ್ ಕಾರ್ಡ್, 2020-21ರ ತೆರಿಗೆ ರಶೀದಿ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ದ ನಕಲು ಇತ್ಯಾದಿ ಸಹಿತ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


