HEALTH TIPS

ವಿಶೇಷಚೇತನರಿಗೆ ಸಹಾಯ ವಿತರಣೆಗಳ ಆರಂಭ

 
           ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ ಸಹಾಯ ಉಪಕರಣಗಳ ವಿತರಣೆ ಆರಂಭಗೊಂಡಿದೆ. ಜಿಲ್ಲಾಡಳಿತೆ ಜಾರಿಗೊಳಿಸುವ ವೀ ಡಿಸರ್ವ್ ಯೋಜನೆಯ ಊರನೇ ಹಂತದ ಫಲಾನುಭವಿಗಳಿಗೆ ಉಪಕರಣಗಳ ವಿತರಣೆ ಪ್ರಾರಂಭವಾಗಿದೆ.
       ಈ ಸಂಬಂಧ ಕುಂಬಳೆ ಗ್ರಾಮಪಂಚಾಯತ್ ಕಚೇರಿಯಲ್ಲಿ ನಡೆದ ಸಮರಂಭದಲ್ಲಿ ಅಧ್ಯಕ್ಷ ಕೆ.ಪುಂಡರೀಕಾಕ್ಷ ಮೊದಲ ವಿತರಣೆಯ ಉದ್ಘಾಟನೆ ನಡೆಸಿದರು. ಸದಸ್ಯರಾದ ಸುಧಾಕರ ಕಾಮತ್, ಸುಜಿತ್ ರೈ, ಕೇರಳ ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಸಂಚಾಲಕರಾದ ಅಶ್ರಫ್, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries