HEALTH TIPS

ಮಾಸ್ಟರ್ ಯೋಜನೆಯಲ್ಲಿ ಶಿಕ್ಷಕರು ಸಕ್ರಿಯರಾಗಬೇಕು: ಜಿಲ್ಲಾಧಿಕಾರಿ

           
              ಕಾಸರಗೋಡು:  ಮಾಸ್ಟರ್ ಯೋಜನೆಯ ಅಂಗವಾಗಿ ಆಯ್ದ ಪ್ರಾಥಮಿಕ ಮಟ್ಟದಿಂದ ಕಾಲೇಜು ಮಟ್ಟದ ವರೆಗಿನ ಶಿಕ್ಷಕರು(ಸರಕಾರಿ/ಅನುದಾನಿತ) "ಬ್ರೇಕ್ ದಿ ಚೈನ್" ಜನಜಾಗೃತಿ ಕಾರ್ಯಕ್ರಮಗಳಿಗೆ ಆಯಾ ಪ್ರದೇಶಗಳಲ್ಲಿ ನೇತೃತ್ವ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
       ಈ ಆದೇಶ ಉಲ್ಲಂಘಿಸುವವರ ಬಗ್ಗೆ 8590684023 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಸಂಬಂಧಪಟ್ಟ ಪಂಚಾಯತ್/ ನಗರಸಭೆ ಕಾರ್ಯದರ್ಶಿಗಳು, ಹೆಡ್ ಮಾಸ್ಟರ್/ ಪ್ರಾಂಶುಪಾಲರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries