ಮಂಜೇಶ್ವರ: ಮಂಜೇಶ್ವರದ 40ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ಶನಿವಾರ ಸರಳ ವಿಧಿವಿಧಾನಗಳೊಂದಿಗೆ ನಡೆಯಿತು.
ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ಪೂಜೆಗೊಂಡ ಗಣಪತಿ ವಿಗ್ರಹವನ್ನು ಸಂಜೆ ಸರಳ ಮೆರವಣಿಗೆಯ ಮೂಲಕ ಸಾಗಿ ಕಣ್ವರ್ತೀ ರಾಮ ಸಮುದ್ರ ಕಡಲ ಕಿನಾರೆಯಲ್ಲಿ ಜನಸ್ತಂಭನಗೊಳಿಸಲಾಯಿತು.


