ಬದಿಯಡ್ಕ: ಬದಿಯಡ್ಕ ಶ್ರೀಗಣೇಶ ಮಂದಿರದಲ್ಲಿ ಪೂಜಿಸಲ್ಪಟ್ಟ 41ನೇ ವರ್ಷದ ಸಾರ್ವಜನಿಕ ಸರಳ ಗಣೇಶೋತ್ಸವ ಶನಿವಾರ ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ನೆರವೇರಿತು. ಅಪರಾಹ್ನ ಪೆರಡಾಲ ವರದಾ ನದಿಯಲ್ಲಿ ಪೂಜಿತ ವಿಗ್ರಹ ವಿಸರ್ಜನೆ ನಡೆಯಿತು.
0
samarasasudhi
ಆಗಸ್ಟ್ 23, 2020
ಬದಿಯಡ್ಕ: ಬದಿಯಡ್ಕ ಶ್ರೀಗಣೇಶ ಮಂದಿರದಲ್ಲಿ ಪೂಜಿಸಲ್ಪಟ್ಟ 41ನೇ ವರ್ಷದ ಸಾರ್ವಜನಿಕ ಸರಳ ಗಣೇಶೋತ್ಸವ ಶನಿವಾರ ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ನೆರವೇರಿತು. ಅಪರಾಹ್ನ ಪೆರಡಾಲ ವರದಾ ನದಿಯಲ್ಲಿ ಪೂಜಿತ ವಿಗ್ರಹ ವಿಸರ್ಜನೆ ನಡೆಯಿತು.