HEALTH TIPS

ಕೇರಳದಲ್ಲಿ ಇಂದು 2885 ಕೋವಿಡ್-1944 ಮಂದಿ ಗುಣಮುಖ

           ತಿರುವನಂತಪುರ: ರಾಜ್ಯದಲ್ಲಿ ಇಂದು 2885 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ರೋಗನಿರ್ಣಯ ಮಾಡಿದವರಲ್ಲಿ 42 ಮಂದಿ ವಿದೇಶಗಳಿಂದ ಮತ್ತು 137 ಮಂದಿ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಸಂಪರ್ಕದ ಮೂಲಕ 2640 ಜನರಿಗೆ ಸೋಂಕು ತಗುಲಿತು. ಅವುಗಳಲ್ಲಿ 287 ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮುಖ್ಯಮಂತ್ರಿ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

                 ಕೋವಿಡ್ ಸೋಂಕು ದೃಢಪಟ್ಟವರ ಜಿಲ್ಲಾವಾರು ವಿವರಗಳು: 

         ಕೋವಿಡ್ -19 ಇಂದು ರಾಜ್ಯದ 2885 ಜನರಿಗೆ ದೃಢಪಟ್ಟಿದೆ. ತಿರುವನಂತಪುರ 566, ಮಲಪ್ಪುರಂ 310, ಕೋಝಿಕ್ಕೋಡ್ 286, ಕೊಲ್ಲಂ 265, ಕಣ್ಣೂರು 207, ಎರ್ನಾಕುಲಂ 188, ಪಾಲಕ್ಕಾಡ್ 184, ತ್ರಿಶೂರ್ 172, ಕೊಟ್ಟಾಯಂ 166, ಆಲಪ್ಪುಳ 163, ಕಾಸರಗೋಡು 150, ಪತ್ತನಂತಿಟ್ಟು 88, ಇಡುಕ್ಕಿ 86 ಹಾಗೂ ವಯನಾಡಲ್ಲಿ 54 ಮಂದಿಗಳಲ್ಲಿ ಸೋಂಕು ದೃಢಪಡಿಸಲಾಗಿದೆ. 

             2640 ಜನರಿಗೆ ಸಂಪರ್ಕದ ಮೂಲಕ ಕೋವಿಡ್:

    ಸಂಪರ್ಕದ ಮೂಲಕ 2640 ಜನರಿಗೆ ಸೋಂಕು ತಗುಲಿತು. ಅವುಗಳಲ್ಲಿ 287 ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 541, ಮಲಪ್ಪುರಂ 286, ಕೋಝಿಕ್ಕೋಡ್  265, ಕೊಲ್ಲಂ 253, ಕಣ್ಣೂರು 190, ತ್ರಿಶೂರ್ 164, ಕೊಟ್ಟಾಯಂ, ಎರ್ನಾಕುಳಂ ತಲಾ 159, ಪಾಲಕ್ಕಾಡ್ 157, ಕಾಸರಗೋಡು 149, ಆಲಪ್ಪುಳ 148, ಪತ್ತನಂತಿಟ್ಟು 64,ಇಡುಕ್ಕಿ 57, ವಯನಾಡು 48 ಮಂದಿಗಳಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 

             ಇಂದು 15 ಕೋವಿಡ್ ಮರಣಗಳು!: 

     ಇಂದು, ಕೋವಿಡ್ -19 ಕಾರಣದಿಂದಾಗಿ 15 ಸಾವುಗಳು ದೃಢಪಟ್ಟಿದೆ. ತ್ರಿಶೂರ್‍ನ ಪಂಪೆÇೀರ್ ಮೂಲದ ಫ್ರಾನ್ಸಿಸ್ ಜೋಸೆಫ್ (84), ತಿರುವನಂತಪುರ ಪೋರ್ಟ್ ನಿವಾಸಿ ಭಗವತಿ(78), ಕೋಳೀಕ್ಕೋಡ್ ನ ಕದಿಶಾಬಿ(73), ಪಾಲಕ್ಕಾಡಿನ ಹಂಸ(65), ಕೋಳಿಕ್ಕೋಡ್ ನ  ಕಾಯವಳಪ್ಪು ಮೂಲದ ಅಬ್ದುಲ್ ಲತೀಫ್ (56) ಎರ್ನಾಕುಳಂ ಕೋದಮಂಗಲಂನ ಮೈದೀನ್ ಎಂ.ಕೆ. ಮುಶಾಕುರುಳಿಲ್(60),  ಮಲಪ್ಪುರಂನ ತಿರೂರು ಮೂಲದ ಕುಟ್ಟ (88); ಪಾಲಕ್ಕಾಡ್‍ನ ಖದೀಜ(45), ತಿರುವನಂತಪುರ ನೈಯ್ಯಾಟ್ಟಿಂಗರದ ಜೇಮ್ಸ್(76), ತಿರುವನಂತಪುರದ ಪದ್ಮನಾಭನ್ ಪೋತ್ತಿ(101), ತಿರುವನಂತಪುರ ಉಳಮಲಕ್ಕಲ್ ನ ರುಕಿಯಾ ಬೀವಿ (76), ತಿರುವನಂತಪುರ ಮಣಕ್ಕಾಡಿನ ಉಷಾ ಬೀವಿ(72), ಕೋಳಿಕ್ಕೋಡ್ ಕುಟ್ಟಿಕಟ್ಟೂರ್ ನ ಮುಹಮ್ಮದ್(67), ತಿರುವನಂತಪುರ ಪೂಜಾಪುರದ ವಿಜಯಲಕ್ಷ್ಮಿ ಅಮ್ಮ (88), ತ್ರಿಶೂರಿನ ವರ್ಗೀಸ್ (58) ಎಂಬವರು ಮೃತಪಟ್ಟಿರುವುದು ಕೋವಿಡ್ ಬಾಧಿಸುವಿಕೆಯಿಂದ ಎಂದು ದೃಢಪಡಿಸಲಾಗಿದೆ. ರಾಜ್ಯಾದ್ಯಂತ ಈವರೆಗೆ ಒಟ್ಟು ಸಾವಿನ ಸಂಖ್ಯೆ 425 ಕ್ಕೆ ಏರಿಕೆಯಾಗಿದೆ.

                    55 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್:

    ಇಂದು 55 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ತಿರುವನಂತಪುರ 18, ಎರ್ನಾಕುಳಂ 10, ಕೊಲ್ಲಂ 7, ತ್ರಿಶೂರ್ 6, ಕಣ್ಣೂರು 5, ಮಲಪ್ಪುರಂ, ಕೋಝಿಕ್ಕೋಡ್ ತಲಾ 3, ಆಲಪ್ಪುಳ, ಪತ್ತನಂತಿಟ್ಟು ಮತ್ತು ಪಾಲಕ್ಕಾಡ್ ತಲಾ ಒಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಎರ್ನಾಕುಲಂ ಜಿಲ್ಲೆಯಲ್ಲಿ 11 ಐಎನ್‍ಹೆಚೆ ಸ್ ನೌಕರರು ಸಹ ಸೋಂಕಿಗೊಳಗಾಗಿದ್ದಾರೆ. ಇಂದು ರೋಗನಿರ್ಣಯ ಮಾಡಿದವರಲ್ಲಿ, 42 ವಿದೇಶಗಳಿಂದ ಮತ್ತು 137 ಇತರ ರಾಜ್ಯಗಳಿಂದ ಬಂದವರು.

           ನಕಾರಾತ್ಮಕ ಪ್ರಕರಣಗಳ ವಿವರಗಳು

     ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1944 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 393, ಕೊಲ್ಲಂ 131, ಪತ್ತನಂತಿಟ್ಟು 54, ಆಲಪ್ಪುಳ 146, ಕೊಟ್ಟಾಯಂ 138, ಇಡುಕ್ಕಿ 28, ಎರ್ನಾಕುಳಂ 233, ತ್ರಿಶೂರ್ 135, ಪಾಲಕ್ಕಾಡ್ 39, ಮಲಪ್ಪುರಂ 201, ಕೋಝಿಕ್ಕೋಡ್ 176, ವಯನಾಡ್ 31, ಕಣ್ಣೂರು 135,  ಕಾಸರಗೋಡು 135 ಮಂದಿಗೆ ಫಲಿತಾಂಶ ನೆಗೆಟಿವ್ ಆಗಿದೆ. ಇದರೊಂದಿಗೆ ರಾಜ್ಯದಲ್ಲಿ 28,802 ಜನರಿಗೆ ಸೋಂಕು ಹಬ್ಬಿದವರಾಗಿದ್ದಾರೆ. ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 75,848 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries