HEALTH TIPS

ಜಿಲ್ಲೆಯಲ್ಲಿ ಎರಡನೇ ದಿನ ನಾಮಪತ್ರಿಕೆ ಸಲ್ಲಿಸಿದ 11 ಮಂದಿ

  

          ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಎರಡನೇ ದಿನವಾದ ಶುಕ್ರವಾರ 11 ಮಂದಿ ನಾಮಪತ್ರಿಕೆ ಸಲ್ಲಿಸಿದ್ದಾರೆ. ಬಳಾಲ್, ಬೇಡಡ್ಕ, ಚೆಂಗಳ, ಕುಂಬಳೆ  ಗ್ರಾಮ ಪಂಚಾಯತ್ ಗಳಿಂದ 9 ಮಂದಿ ನಾಮಪತ್ರಿಕೆ ಸಲ್ಲಿಸಿದವರು. ಬ್ಲೋಕ್, ಜಿಲ್ಲಾ ಪಂಚಾಯತ್ ಗಳಿಂದ ಮತ್ತು ನಗರಸಭೆಗಳಿಂದ ಯಾರೂ ನಾಮಪತ್ರಿಕೆ ಸಲ್ಲಿಸಿಲ್ಲ.

           ನಾಮಪತ್ರಿಕೆ ಸಲ್ಲಿಕೆಗೆ ನ.19 ಕೊನೆಯ ದಿನಾಂಕವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರಿಕೆ ಸಲ್ಲಿಸಬಹುದಾಗಿದೆ. ರಜಾ ದಿನಗಳಲ್ಲಿ ನಾಮಪತ್ರಿಕೆ ಸ್ವೀಕಾರವಿರುವುದಿಲ್ಲ. 

                         ನಾಮಪತ್ರಿಕೆ ಸಲ್ಲಿಸಿದವರು   

      (ಪಂಚಾಯತ್ :ವಾರ್ಡ್-ಅಭ್ಯರ್ಥಿ-ಪಕ್ಷ  ಎಂಬ ಕ್ರಮದಲ್ಲಿ)

ಚೆಂಗಳ: ಬೇವಿಂಜೆ- ಮೊಯ್ದೀನ್ ಕುಂಞÂ ಬಿ.-ಸ್ವತಂತ್ರ. 

ಬೇಡಡ್ಕ : ಮರುತ್ತಡ್ಕ-ರಜಿತಾ ಪಿ.-ಬಿಜೆಪಿ. 

ಬೇಡಡ್ಕ: ಬೀಂಬುಂಗಾಲು-ಸುಭಾಷಿಣಿ ಕೆ.ಎಂ.-ಬಿಜೆಪಿ.

ಬೇಡಡ್ಕ: ತಾರಂತಟ್ಟ-ಗೋಪಾಲಕೃಷ್ಣನ್ ನಾಯರ್-ಬಿಜೆಪಿ. 

ಬೇಡಡ್ಕ: ಬೆದಿರ-ರತಿದೇವಿ_ಬಿಜೆಪಿ. 

ಬಳಾಲ್ : ಬಳಾಲ್-ಮಂಜು ಕೆ.-ಸಿಪಿಎಂ.

ಬಳಾಲ್ : ಕಲ್ಲಂಚಿರ-ಸೌಮ್ಯಾ ದಾಮೋದರನ್-ಸಿಪಿಐ.

ಬಳಾಲ್: ಆನಮಂಙಳ್-ವಿಷ್ಣು ಕೆ.-ಸಿಪಿಐ. 

ಬಳಾಲ್: ಕನಕಪಳ್ಳಿ-ಮೋಹನನ್ ಟಿ.-ಸಿಪಿಎಂ.

ಕುಂಬಳೆ: ಕುಂಬಳೆ-ಪ್ರೇಮಾವತಿ-ಬಿಜೆಪಿ.

ಕುಂಬಳೆ: ಕುಂಬಳೆ-ಅಶ್ವಿನಿ ಕೆ.-ಬಿಜೆಪಿ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries