HEALTH TIPS

ಕಟೀಲೇಶ್ವರಿ ಟ್ರಸ್ಟ್ ನಿಂದ 11ನೇ ನೆರವು ಹಸ್ತಾಂತರ

          ಮಂಜೇಶ್ವರ: ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಇದರ 11 ನೇ ನೆರವು ಯೋಜನೆಯ ಮೊತ್ತವನ್ನು ಕಾಸರಗೋಡುವಿನ ಮಧೂರು ಗ್ರಾಮ ಪಂಚಾಯತಿ ಕೇಳುಗುಡ್ಡೆ ನಿವಾಸಿ ದಿ. ವಿಠಲ ರಾವ್ ರ ಪತ್ನಿ ಅಸೌಖ್ಯ ಪೀಡಿತೆ  ವೀಣಾ ರಾವ್ ರವರಿಗೆ ಟ್ರಸ್ಟ್ ನ ಸದಸ್ಯರಾದ ಜೀವನ್ ಕುಮಾರ್ ಚಿಗುರುಪಾದೆ ಸೋಮವಾರ ಸಂಜೆ ಸ್ವ - ಗೃಹದಲ್ಲಿ ವಿತರಿಸಿದರು. ಈ ವೇಳೆ ವೀಣಾ ರಾವ್ ಅವರ ಪುತ್ರ ಹರೀಶ್ ರಾವ್ ಹಾಗೂ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ವರ್ಕಾಡಿ, ಸ್ಥಾಪಕ ರತನ್ ಕುಮಾರ್ ಹೊಸಂಗಡಿ ಉಪಸ್ಥಿತರಿದ್ದರು. ಕೇಳುಗುಡ್ಡೆಯ ಬಾಡಿಗೆ ಮನೆಯಲ್ಲಿ ಅಸೌಖ್ಯ ಪೀಡಿತೆ ತಾಯಿ ಜೊತೆ ಬದುಕುತ್ತಿರುವ ಹರೀಶ್ ರಾವ್ ರವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries