HEALTH TIPS

ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನಾ ಮೆರವಣಿಗೆ

         ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿ ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಸರಗೋಡು ನಗರದಲ್ಲಿ ಪರತಿಭಟನಾ ಮೆರವಣಿಗೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಖಾಲಿದ್ ಉದ್ಘಾಟಿಸಿದರು. ಡಿಸಿಸಿ ಕಾರ್ಯದರ್ಶಿ ಕರುಣ್ ತಾಪ್ಪ, ಕೆ.ಪಿ ದಾಮೋದರನ್, ಬಿ.ಇ ಇಸ್ಮಾಯಿಲ್, ಆರ್.ಪಿ ರಮೇಶ್‍ಬಾಬು, ಮುನೀರ್ ಬಾಂಗೋಡ್, ಉಸ್ಮಾನ್ ಕಡವತ್, ಉಮೇಶ್ ಅಣಂಗೂರು, ಉಸ್ಮಾನ್ ಅಣಂಗೂರ್, ಪಿ.ಕೆ ವಿಜಯನ್, ಹನೀಫಾ, ಮುಹಮ್ಮದ್ ಪಾಟಕ್ಕಾಡ್, ಕೆ.ಪಿ ನಾರಾಯಣನ್, ಎ.ವಾಸುದೇವನ್, ಸುಭಾಷ್ ನಾರಾಯಣ್, ಸಿ.ಜಿ ಟೋನಿ, ಮನಾಫ್ ನುಳ್ಳಿಪ್ಪಾಡಿ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries