HEALTH TIPS

ಗೋವಾದ ಕೋವಿಡ್ ರೋಗಿಗಳಿಗೆ 20,000 ಲೀಟರ್ ದ್ರವ ಆಮ್ಲಜನಕವನ್ನು ಒದಗಿಸಿದ ಕೇರಳ! ಗೋವಾ ಆರೋಗ್ಯ ಸಚಿವರಿಂದ ಅಭಿನಂದನೆ


           ಪಣಜಿ: ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಾಜಾ ರಿಗೆ ಧನ್ಯವಾದ ಅರ್ಪಿಸಿದ್ದಾರೆ. ತೊಂದರೆಗೀಡಾದ ಕೋವಿಡ್ ರೋಗಿಗಳಿಗೆ ಕೇರಳದಿಂದ ಗೋವಾಕ್ಕೆ ಆಮ್ಲಜನಕ ಸಿಲಿಂಡರ್‍ಗಳನ್ನು ಒದಗಿಸಿತ್ತು.

              ಕೇರಳವು 20,000 ಲೀಟರ್ ದ್ರವ ಆಮ್ಲಜನಕವನ್ನು ಗೋವಾಕ್ಕೆ ತಲುಪಿಸಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣಾ ಅವರು ಟ್ವಿಟರ್‍ನಲ್ಲಿ ಶೈಲಾಜಾರಿಗೆ ಧನ್ಯವಾದ ಅರ್ಪಿಸಿದ್ದಾರೆ.

               ‘ಗೋವಾದ ಕೋವಿಡ್ ರೋಗಿಗಳಿಗೆ 20,000 ಲೀಟರ್ ದ್ರವ ಆಮ್ಲಜನಕವನ್ನು ಒದಗಿಸುವ ಮೂಲಕ ನಮಗೆ ಸಹಾಯ ಮಾಡಿದ ಸಚಿವೆ ಶೈಲಾಜಾರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. "ಕೋವಿಡ್ 19 ವಿರುದ್ಧದ ನಮ್ಮ ಹೋರಾಟದಲ್ಲಿ ಗೋವಾ ಜನರು ನಿಮ್ಮ ಬೆಂಬಲಕ್ಕೆ ಕೃತಜ್ಞರಾಗಿರುತ್ತಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries