ಕಣ್ಣೂರು: ಕಣ್ಣೂರಿನಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟವರ ಅಂತ್ಯೇಷ್ಠಿ ನಡೆಸಿದ ಶವದ ಅವಶೇಷಗಳನ್ನು ನದಿ ದಡಕ್ಕೆ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಪಯಂಬಲಂ ಬೀಚ್ನಲ್ಲಿ ನಡೆದಿದೆ. ಸ್ಮಶಾನದಿಂದ ಅವಶೇಷಗಳನ್ನು ಅಂತ್ಯಕ್ರಿಯೆಯ ಬಳಿಕ ಜೆಸಿಬಿ ಬಳಸಿ ಬೀಚ್ನಲ್ಲಿ ಎಸೆದಿರುವುದು ಕಂಡುಬಂದಿದೆ..
0
samarasasudhi
ಜೂನ್ 13, 2021