HEALTH TIPS

ಕೋವಿಡ್‌: 'ಬಲಿ ತರ್ಪಣಂ' ಆಚರಣೆ ಇಲ್ಲ- ಟಿಡಿಬಿ

               ತಿರುವನಂತಪುರಕೋವಿಡ್‌ ಕಾರಣದಿಂದಾಗಿ, ತನ್ನ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಈ ವರ್ಷ 'ಬಲಿ ತರ್ಪಣಂ' ಆಚರಿಸದಿರಲು ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ.


           ಇತ್ತೀಚಿಗೆ ನಡೆದ ಮಂಡಳಿಯ ಉನ್ನತ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಪ್ರತಿವರ್ಷ ಕೇರಳದ ದೇವಸ್ಥಾನಗಳ ಆವರಣದಲ್ಲಿ ಸಾವಿರಾರು ಭಕ್ತರು ಪೂರ್ವಜರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ 'ಬಲಿ ತರ್ಪಣಂ' ವಿಧಿಯನ್ನು ನೆರವೇರಿಸುತ್ತಾರೆ.

           ಹಿಂದೂ ಸಮುದಾಯದವರು 'ಕರ್ಕಿಡಕ ವಾವು' ನಿಮಿತ್ತ ಸಮುದ್ರ ಮತ್ತು ನದಿ ತೀರದಲ್ಲೂ ಈ ಧಾರ್ಮಿಕ ವಿಧಿಯನ್ನು ನೆರವೇರಿಸುತ್ತಾರೆ. ಈ ದಿನದಂದು 'ಬಲಿ ತರ್ಪಣಂ' ಸಮರ್ಪಿಸಿದರೆ, ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂಬ ನಂಬಿಕೆಯಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries