ಕಾಸರಗೋಡು: ಕಾಞಂಗಾಡ್ ಗುರುವನಂನ ವಾಹನ ಚಾಲನಾ ಪರೀಕ್ಷಾ ಮೈದಾನದಲ್ಲಿ ಮಿಂಚಿನ ತಪಾಸಣೆ ವೇಳೆ 2,40,000 ರೂ ವಶಪಡಿಸಿಕೊಳ್ಳಲಾಗಿದೆ. ಜಾಗೃತ ದಳದಿಂದ ದಾಳಿ ನಡೆಸಲಾಗಿದೆ. ವಾಹನ ಪರವಾನಗಿಗಾಗಿ ಲಂಚ ಸ್ವೀಕರಿಸಲಾಗುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ವಿಜಿಲೆನ್ಸ್ ಮಿಂಚಿನ ತಪಾಸಣೆ ನಡೆಸಿತು.
0
samarasasudhi
ಸೆಪ್ಟೆಂಬರ್ 29, 2021