HEALTH TIPS

ವಯನಾಡಿನಲ್ಲಿ ಇಬ್ಬರು ನಕ್ಸಲ್ ನಾಯಕರ ಬಂಧನ

              ಬತ್ತೇರಿ: ಕರ್ನಾಟಕ ನಕ್ಸಲ್ ತಂಡದ  ಪಶ್ಚಿಮಘಟ್ಟ ವಲಯದ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಎಂಬ ಇಬ್ಬರು ನಕ್ಸಲ್ ಮುಖಂಡರನ್ನು ವಯನಾಡಿನಲ್ಲಿ ಬಂಧಿಸಲಾಗಿದೆ. ಸುಲ್ತಾನ್ ಬತ್ತೇರಿಯಲ್ಲಿ ಎನ್.ಐ.ಎ ತಂಡ ಇಬ್ಬರನ್ನು ಬಂಧಿಸಿದೆ.

                   ಕೃಷ್ಣಮೂರ್ತಿ ನಕ್ಸಲ್  ಸಂಘಟನೆಯ ಕೇಂದ್ರ ಸಮಿತಿ ಸದಸ್ಯ. ಕಣ್ಣೂರು ಪೋಲೀಸರು ಸೋಮವಾರ ಬಿನ್ನೊಬ್ಬ ನಕ್ಸಲ್ ಮುಖಂಡ ರಾಘವೇಂದ್ರನನ್ನು ಬಂಧಿಸಿದ್ದರು. ನೀಲಂಬೂರ್ ಅರಣ್ಯದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿದ್ದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ ವ್ಯಕ್ತಿಯ ವಿಚಾರಣೆಯಿಂದ ಇತರ ಗ್ಯಾಂಗ್‍ಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. 

                ಎರಡು ದಿನಗಳ ಹಿಂದೆ ಇದೇ ರೀತಿ ಕಣ್ಣೂರಿನಲ್ಲಿ ಅಡಗಿದ್ದ ನಕ್ಸಲ್ ರನ್ನು ಬಂಧಿಸಲಾಗಿತ್ತು. ಗೌತಮ್ ಅಲಿಯಾಸ್ ಗೌತಮ್ ಎನ್ ಐಎ ಪಾಪನಶ್ಚೇರಿಯಲ್ಲಿ ವಾಹನ ತಪಾಸಣೆ ವೇಳೆ ಬಂಧಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries