HEALTH TIPS

ತೆಲಂಗಾಣ: ಕೋವಿಡ್‌ನಿಂದ ಮೃತಪಟ್ಟವರ ನೆನಪಿಗೆ ದೇಶದ ಮೊದಲ ಸ್ಮಾರಕ ಉದ್ಘಾಟನೆ

            ಹೈದರಾಬಾದ್‌: ಕೋವಿಡ್‌-19ನಿಂದ ಮೃತಪಟ್ಟವರ ನೆನಪಿಗೆ ತೆಲಂಗಾಣದ ರಾಜಣ್ಣ-ಸಿರ್ಸಿಲಾ ಜಿಲ್ಲೆಯ ರಾಜಣ್ಣಪೇಟೆ ಹಳ್ಳಿಯಲ್ಲಿ ನಿರ್ಮಿಸಿರುವ ದೇಶದಲ್ಲಿಯೇ ಪ್ರಥಮ ಎನ್ನಲಾದ ಸ್ಮಾರಕವನ್ನು ಗುರುವಾರ ಅನಾವರಣಗೊಳಿಸಲಾಯಿತು.

            ವೈದ್ಯರು ಮತ್ತು ವೃತ್ತಿಪರ ಸ್ವಯಂಸೇವಕರ ಸಮೂಹ 'ಮದದ್‌' ಹೆಸರಿನ ಯೋಜನೆಯಡಿ ಸ್ಮಾರಕವನ್ನು ನಿರ್ಮಿಸಿದೆ.

               ದೇಶದ ಮೊದಲ ಕೋವಿಡ್ ಸಂತ್ರಸ್ತರ ಸ್ಮಾರಕ ಎಂದು ಗುರುತಿಸುವ ಇದನ್ನು 2020-21ನೇ ಸಾಲಿನಲ್ಲಿ ದೇಶದಾದ್ಯಂತ ಕೋವಿಡ್‌ನಿಂದ ಮೃತಪಟ್ಟವರಿಗೆ ಸಮರ್ಪಿಸಲಾಗಿದೆ.

             'ಕೋವಿಡ್‌ ಬಿಕ್ಕಟ್ಟಿನಲ್ಲಿ ಅಗಲಿದ ಆಪ್ತರನ್ನು 'ಭಾರತವು ಮರೆಯಲು ಸಾಧ್ಯವಿಲ್ಲ' ಹಾಗೂ ಕೋವಿಡ್‌-19 ಸೋಂಕು ತಗುಲದಂತೆ ಜಾಗ್ರತೆವಹಿಸುವುದನ್ನು ಮರೆಯುವುದಿಲ್ಲ' ಎಂಬುದು 'ಮದದ್' ಯೋಜನೆಯ ನಂಬಿಕೆಯಾಗಿದೆ ಎಂದು ಸ್ವಯಂ ಸೇವಕರ ಗುಂಪು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries