ನವದೆಹಲಿ: ಓಮೈಕ್ರಾನ್ ರೂಪಾಂತರದ ಆತಂಕವಿರುವುದರಿಂದ ಸದ್ಯಕ್ಕೆ ರೈಲುಗಳಲ್ಲಿ ಪ್ರಯಾಣಿಕರಿಗೆ ಬೆಡ್ಶೀಟ್ ನೀಡುವುದನ್ನು ಪುನರಾರಂಭಿಸುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ತಿಳಿಸಿದರು.
ನವದೆಹಲಿ: ಓಮೈಕ್ರಾನ್ ರೂಪಾಂತರದ ಆತಂಕವಿರುವುದರಿಂದ ಸದ್ಯಕ್ಕೆ ರೈಲುಗಳಲ್ಲಿ ಪ್ರಯಾಣಿಕರಿಗೆ ಬೆಡ್ಶೀಟ್ ನೀಡುವುದನ್ನು ಪುನರಾರಂಭಿಸುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ತಿಳಿಸಿದರು.
ಕೊರೊನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸೇವೆಗಳಾದ ಬಿಸಿ ಬೇಯಿಸಿದ ಊಟ ನೀಡುವ ಸೇವೆಯನ್ನು ಮರು ಪ್ರಾರಂಭಿಸಿದೆ.