HEALTH TIPS

ಇಂದು ರಾಜ್ಯ ಸಚಿವ ಸಂಪುಟ ಸಭೆ; ಕಾನೂನು ಸುವ್ಯವಸ್ಥೆ ಕಾಪಾಡುವುದೇ ಪ್ರಮುಖ ವಿಚಾರ


         ತಿರುವನಂತಪುರ: ರಾಜ್ಯ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ.ಬೆಳಿಗ್ಗೆ 9.30ಕ್ಕೆ ಆನ್‌ಲೈನ್‌ನಲ್ಲಿ ನಡೆಯುತಗತಿದೆ.
         ಗುಪ್ತಚರ ಇಲಾಖೆ, ಪೊಲೀಸರು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಆಲಪ್ಪುಳದ ಕೊಲೆ ಕೃತ್ಯಗಳು, ಪೋಲೀಸರ ತನಿಖೆ,ಗುಪ್ತಚರ ವರದಿ ಮೊದಲಾದವುಗಳು ಸಭೆಯಲ್ಲಿ ಚರ್ಚಿಸಲ್ಪಡಲಿದೆ. ಮುಖ್ಯಮಂತ್ರಿಗಳು ನಡೆಸುವ ಈ ಸಭೆಯಲ್ಲಿ ಆಲಪ್ಪುಳ ಶಾಸಕ ಸಜಿ ಚೆರಿಯಾನ್ ಸಹಿತ ಪ್ರಮುಖರು ಭಾಗವಹಿಸುತ್ತಿದ್ದಾರೆ.
        ರಾಜ್ಯದಲ್ಲಿನ ಒಮಿಕ್ರಾನ್ ಪರಿಸ್ಥಿತಿಯನ್ನು ಸಹ ಕ್ಯಾಬಿನೆಟ್ ಅವಲೋಕನ ನಡೆಸಲಿದೆ.  ವರದಿಯ ಪ್ರಕಾರ, ಹಣದುಬ್ಬರವನ್ನು ತಡೆಯುವ ಕ್ರಮಗಳು ಮತ್ತು ಮಾರುಕಟ್ಟೆ ಸ್ಥಿತಿಗತಿ ಚರ್ಚಿಸಲ್ಪಡುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries