HEALTH TIPS

ಸಾಕ್ಷರತಾ ಮಿಷನ್‍ನ ಚಂಗಾತಿ ಯೋಜನೆ ಪ್ರಾರಂಭ: ಪುಲ್ಲೂರು-ಪೆರಿಯ ಪಂಚಾಯತ್‍ನಲ್ಲಿ ಉತ್ತರಪ್ರದೇಶದ ಕಾರ್ಮಿಕರಿಗೆ ಮಲಯಾಳಂ ತರಗತಿ ಆರಂಭ

                                           

          ಕಾಸರಗೋಡು: ರಾಜ್ಯ ಸಾಕ್ಷರತಾ ಮಿಷನ್ ನ ಚಂಗಾತಿ(ಸ್ನೀಹಿತ) ಯೋಜನೆಯನ್ವಯ ಜಿಲ್ಲೆಯ ಎಲ್ಲಾ ಗ್ರಾ.ಪಂ. ಗಲಲ್ಲಿ ನಡೆಸಲು ಉಸದ್ದೇಶಿರುವ ಅನ್ಯ ಭಾಷಾ ಕಾರ್ಮಿಕರಿಗೆ ಮಲೆಯಾಳ ಕಲಿಸುವ ಯೋಜನೆ ಭಾಗವಾಗಿ ಪುಲ್ಲೂರ್‍ಪೆರಿಯ ಪಂಚಾಯತ್‍ನಲ್ಲಿ  ಮಲಯಾಳಂ ಕಲಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಪಂಚಾಯತ್‍ನ ಪುಲ್ಲೂರು ಜಲಾನಯನ ಪ್ರದೇಶದಲ್ಲಿ ಇಂಟರ್‍ಲಾಕ್‍ಗಳಾಗಿ ಕೆಲಸ ಮಾಡುವ ಸುಮಾರು 40 ಉತ್ತರ ಪ್ರದೇಶದ ಕಾರ್ಮಿಕರಿಗೆ ಮಲಯಾಳಂ ಕಲಿಸುವ ಮೂಲಕ ಯೋಜನೆ ಪ್ರಾರಂಭವಾಯಿತು.

                    ಪುಲ್ಲೂರು ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಾಧ್ಯಕ್ಷೆ ಕಾತ್ರ್ಯಾಯಿನಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿನಿಧಿಗಳಾದ ಎಂ.ವಿ.ನಾರಾಯಣನ್, ಕೆ.ಸುಮಾ, ಎಂ.ಅಂಬಿಕಾ, ವಿ.ಪ್ರೀತಾ, ಪಿ.ರಜನಿ, ಕೆ.ಲತಾ ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕಿ ಪಿ.ಎನ್.ಬಾಬು, ನೋಡಲ್ ಪ್ರೇರಕರಾದ ಎಂ.ಗೀತಾ, ಆಯೇಷಾ ಮೊಹಮ್ಮದ್, ಪ್ರೇರಕರಾದ ವಿ.ರಜನಿ, ಪಿ.ಎಂ.ಪ್ರಿಯಾ, ಎಂ.ಬಾಲಾಮಣಿ, ಎಂ.ನಾರಾಯಣಿ ಹಾಗೂ ಶಿಕ್ಷಕ ಪಿ.ಪ್ರಕಾಶನ್ ಮಾತನಾಡಿದರು. . ತರಗತಿಗಳು ಪ್ರತಿದಿನ ಸಂಜೆ 5 ರಿಂದ 7 ರವರೆಗೆ ನಡೆಯುತ್ತವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries