HEALTH TIPS

ರಾಜ್ಯದ ಅತ್ಯುತ್ತಮ ನಗರಸಭೆ ಪ್ರಶಸ್ತಿ ಸುಲ್ತಾನ್ ಬತ್ತೇರಿ ತೆಕ್ಕೆಗೆ

                    ಬತ್ತೇರಿ: ಸುಲ್ತಾನ್ ಬತ್ತೇರಿ ನಗರಸಭೆಗೆ ರಾಜ್ಯದ ಉತ್ತಮ ನಗರಸಭೆ ಪ್ರಶಸ್ತಿ ಲಭಿಸಿದೆ. ಬತ್ತೇರಿ ನಗರಸಭೆಗೆ 2020-2021ನೇ ಸಾಲಿನ ಅತ್ಯುತ್ತಮ ಪುರಸಭೆ ಆಡಳಿತಕ್ಕಾಗಿ ಸ್ವರಾಜ್ ಟ್ರೋಫಿ ನೀಡಲಾಗಿದೆ.

                     ಯೋಜನೆ ಶ್ರೇಷ್ಠತೆ ಮತ್ತು ಆಡಳಿತದ ಆಧಾರದ ಮೇಲೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

                ವಿವಿಧ ಏಜೆನ್ಸಿಗಳಿಂದ ಪಡೆದ ನಿಧಿಯ ಬಳಕೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರದೇಶಗಳಲ್ಲಿ ಅತ್ಯುತ್ತಮ ಯೋಜನಾ ಚಟುವಟಿಕೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಬತ್ತೇರಿ ನಗರಸಭೆಯು ಪ್ರಶಸ್ತಿಯನ್ನು ಪಡೆದುಕೊಂಡಿದೆ.

                  ಮೀನಂಗಡಿ ವಯನಾಡು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪಂಚಾಯತ್‍ಗಳಿಗಿರುವ ಸ್ವರಾಜ್ ಟ್ರೋಫಿಯನ್ನು ಗೆದ್ದುಕೊಂಡಿತು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಪಂಚಾಯಿತಿಗೆ ನೀಡುವ ಮಹಾತ್ಮ ಪ್ರಶಸ್ತಿಗೆ ಪೆÇಝುತ್ತಾನ ಮತ್ತು ಮೀನಂಗಡಿ ಪಂಚಾಯಿತಿಗಳು ಪಡೆದುಕೊಂಡಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries