HEALTH TIPS

IPL ಜಾತ್ರೆಗೂ ಮುನ್ನ ಮಹತ್ವದ ಬದಲಾವಣೆ: CSK ನಾಯಕತ್ವಕ್ಕೆ ಧೋನಿ ಗುಡ್​ ಬೈ! ಜಡೇಜಾಗೆ ಕ್ಯಾಪ್ಟನ್​ ಪಟ್ಟ

             ಬೆಂಗಳೂರು: ಇನ್ನೆರಡು ದಿನದಲ್ಲಿ ಐಪಿಎಲ್​ (ಇಂಡಿಯನ್​ ಪ್ರೀಮಿಯರ್​ ಲೀಗ್​) ಹಂಗಾಮ ಶುರುವಾಗತ್ತೆ. ಐಪಿಎಲ್​ ಜಾತ್ರೆ ಆರಂಭಕ್ಕೂ ಮುನ್ನವೇ ಸಿಎಸ್​ಕೆ ತಂಡದಲ್ಲಿ ಮಹತ್ವದ ಬದಲಾವಣೆ ಆಗಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಪಟ್ಟವನ್ನು ಎಂ.ಎಸ್​. ಧೋನಿ ತ್ಯಜಿಸಿದ್ದಾರೆ.

                ಗುರುವಾರ ನಾಯಕತ್ವಕ್ಕೆ ಧೋನಿ ರಾಜೀನಾಮೆ ಕೊಟ್ಟಿದ್ದು, ಉತ್ತರಾಧಿಕಾರಿ ಆಗಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ.


             ಧೋನಿ ನೇತೃತ್ವದಲ್ಲೇ 9 ಬಾರಿ ಸಿಎಸ್​ಕೆ ತಂಡ ಫೈನಲ್​ ಹಂತ ಪ್ರವೇಶಿಸಿತ್ತು. ಧೋನಿ ನೇತೃತ್ವದಲ್ಲಿ 4 ಬಾರಿ ಸಿಎಸ್​ಕೆ ತಂಡಕ್ಕೆ ಐಪಿಎಲ್ ಚಾಂಪಿಯನ್​ ಪಟ್ಟ ಸಿಕ್ಕಿತ್ತು. ಶನಿವಾರದಿಂದ(ಮಾ.26) 15ನೇ ಆವೃತ್ತಿಯ ಐಪಿಎಲ್​ ಹಬ್ಬ ಶುರುವಾಗಲಿದ್ದು, ಈ ನಡುವೆ ಸಂಭವಿಸಿದ ಮಹತ್ತರ ಬೆಳವಣಿಗೆಯಲ್ಲಿ ಸಿಎಸ್​ಕೆ ತಂಡದ ಕ್ಯಾಪ್ಟನ್ ಪಟ್ಟ ರವೀಂದ್ರ ಜಡೇಜಾಗೆ ಒಲಿದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries