HEALTH TIPS

ಕುದ್ರೆಪ್ಪಾಡಿಯಲ್ಲಿ ಎಸ್.ವಿ.ಟಿ. ಕೆ.ಎನ್. ಹೊಳ್ಳ ಸಹೋದರರ ನೇತೃತ್ವದಲ್ಲಿ "ಮಹಿಷಮರ್ಧಿನಿ" ಯಕ್ಷಗಾನ ಬಯಲಾಟ

            ಸಮರಸ ಚಿತ್ರಸುದ್ದಿ: ಕುಂಬಳೆ: ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ  ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರ ಕಾಸರಗೋಡು ತಂಡದವರಿಂದ ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ ಎಸ್.ವಿ.ಟಿ.  ಕೆ.ಎನ್. ಹೊಳ್ಳ ಸಹೋದರರ ನೇತೃತ್ವದಲ್ಲಿ "ಮಹಿಷಮರ್ಧಿನಿ" ಯಕ್ಷಗಾನ ಬಯಲಾಟ ಪ್ರದರ್ಶಗೊಂಡಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries