HEALTH TIPS

ಕೊರೋನಾ ಇಲ್ಲದಿದ್ದರೆ ಜೋಜಿ ಚಿತ್ರವಿರುತ್ತಿರಲಿಲ್ಲ: ಸಂತಸ ಹಂಚಿಕೊಂಡ ದಿಲೀಶ್ ಪೋಥೆನ್

                                                                                                          

                    ತ್ರಿಶೂರ್: ಅತ್ಯುತ್ತಮ ನಿರ್ದೇಶಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ ದಿಲೀಶ್ ಪೋಥೆನ್  ಅಭಿನಂದಿಸಿದ್ದಾರೆ. ಜೋಜಿಗೆ ಸಿಕ್ಕ ಮನ್ನಣೆ ಖುಷಿ ತಂದಿದೆ ಎಂದ ದಿಲೀಶ್ ಪೆÇೀಥೆನ್ ಹೇಳಿದ್ದು, ಸಿನಿಮಾ ಯಶಸ್ವಿಯಾಗಲು ಬೆಂಬಲವಾಗಿ ನಿಂತವರಿಗೆ ಧನ್ಯವಾದ ಹೇಳಿದರು.

                     ಜೋಜಿ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಪ್ರಶಸ್ತಿಗಳನ್ನು ಅರ್ಹರಿಗೆ ನೀಡಲಾಗಿದೆ ಎಂದು ನಂಬಲಾಗಿದೆ. ಕೊರೋನಾ ಬಿಕ್ಕಟ್ಟಿನಿಂದಾಗಿ ಜೋಜಿ ಸಿನಿಮಾದಲ್ಲಿ ಹೆಚ್ಚು ಸೃಜನಶೀಲರಾಗಲು ಸಾಧ್ಯವಾಯಿತು. ಕೊರೋನಾ ಇಲ್ಲದಿದ್ದರೆ ಜೋಜಿ ಎಂಬ ಸಿನಿಮಾ ಬರುತ್ತಿರಲಿಲ್ಲ ಎಂದು ದಿಲೀಶ್ ಹೇಳಿದ್ದಾರೆ.

                    ದಿಲೀಶ್ ಪೋಥೆನ್  ತಮ್ಮ ಹೊಸ ಚಿತ್ರ 'ತಂಕಂ' ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಬಿಜು ಮೆನನ್ ಮತ್ತು ವಿನೀತ್ ಶ್ರೀನಿವಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

                   ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಬಿಜು ಮೆನನ್ ಮಾತನಾಡಿ, ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ತಂದಿದೆ.  ಮಾಡುವ ಕೆಲಸಕ್ಕೆ ಇದು ಮನ್ನಣೆ. ಇದೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, ತಂಡದ ಸಾಧನೆಯ ಯಶಸ್ಸು ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries