HEALTH TIPS

ರಾಜ್ಯದಲ್ಲಿ 3,000 ದಾಟಿದ ಕೊರೋನಾ; ಟಿಪಿಆರ್ 16.32 ಶೇ.ಏರಿಕೆ

                  ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತೆ ಏರುಗತಿಯನ್ನು ಪಡೆಯುತ್ತಿದ್ದು, ಇಂದು  3,000 ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಂದು 3419 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 7 ಸಾವುಗಳು ವರದಿಯಾಗಿವೆ.

                 ಎರ್ನಾಕುಳಂನಲ್ಲಿ ಅತಿ ಹೆಚ್ಚು ಕೊರೋನಾ ರೋಗಿಗಳಿದ್ದಾರೆ. ಜಿಲ್ಲೆಯಲ್ಲಿ 1072 ಪ್ರಕರಣಗಳಿವೆ. ರೋಗಿಗಳ ಸಂಖ್ಯೆ ತಿರುವನಂತಪುರದಲ್ಲಿ 604 ಮತ್ತು ಕೊಟ್ಟಾಯಂನಲ್ಲಿ 381 ಆಗಿದೆ.

                   ಟಿಪಿಆರ್ ತೀವ್ರವಾಗಿ ಏರಿಕೆ ಕಂಡಿದೆ. ಪರೀಕ್ಷಾ ಧನಾತ್ಮಕತೆಯ ದರವು 16.32 ಶೇ. ಆಗಿದೆ. 18345 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries