HEALTH TIPS

ಗಾಯಕಿ ಕೆ.ಎಸ್.ಚಿತ್ರಾ ಅವರಿಗೆ ಕಮ್ಮುಕರ ಸಂಗೀತ ಪುರಸ್ಕಾರ; ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಅವರಿಂದ 17ಕ್ಕೆ ಪ್ರದಾನ

                       ತಿರುವನಂತಪುರ: ಸಾಂಸ್ಕøತಿಕ ಪ್ರಕೋಷ್ಠಕ ಕಮ್ಮುಕರ ಪ್ರತಿಷ್ಠಾನದ 26ನೇ ಕಮ್ಮುಕರ ಸ್ಮಾರಕ ಸಂಗೀತ ಪ್ರಶಸ್ತಿಗೆ ಕೆ.ಎಸ್.ಚಿತ್ರಾ ಭಾಜನರಾಗಿದ್ದಾರೆ. ಪ್ರಶಸ್ತಿಯು ರೂ 30,000,ರೂ,  ಕಲಾವಿದ ಭಟ್ಟತಿರಿ ವಿನ್ಯಾಸಗೊಳಿಸಿದ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

                   ಜುಲೈ 17ರಂದು ಸಂಜೆ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಗೋವಾ ರಾಜ್ಯಪಾಲ ವಕೀಲ ಪಿ.ಎಸ್.ಶ್ರೀಧರನ್ ಪಿಳ್ಳೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

              ಡಾ.ಲೀಲಾ ಓ. ಚೆರಿ ಅಧ್ಯಕ್ಷರಾಗಿ ಮತ್ತು ಪೆರುಂಬಾವೂರ್ ಜಿ.ರವೀಂದ್ರನಾಥ್, ರವಿ ಮೆನನ್, ಡಾ.ಆರ್.ಶ್ರೀಲೇಖಾ ಅವರನ್ನೊಳಗೊಂಡ ಸಮಿತಿಯು ಕೆ.ಎಸ್.ಚಿತ್ರಾ ಅವರನ್ನು ಆಯ್ಕೆ ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries