HEALTH TIPS

ಕೋಳ್ಯೂರು ಸ್ಪಂಧನ ಟ್ರಸ್ಟ್ ಮಾಸಿಕ ಸೇವಾ ಯೋಜನೆ ನೆರವು ಹಸ್ತಾಂತರ


             ಮಂಜೇಶ್ವರ: ಸ್ಪಂಧನ ಟ್ರಸ್ಟ್ ಕೋಳ್ಯೂರು ಇದರ 71 ನೇ ಮಾಸಿಕ ಸೇವಾಯೋಜನೆಯನ್ನು ತೆಂಗಿನ ಮರದಿಂದ ಬಿದ್ದು ಶಯ್ಯಾವಸ್ಥೆಯಲ್ಲಿರುವ ವಿಶ್ವನಾಥ್ ಪೂಜಾರಿ ಅಡೆಕಲಕಟ್ಟೆ ತುಪ್ಪೆ ಇವರಿಗೆ ಹಸ್ತಾಂತರ ಮಾಡಲಾಯಿತು.
         ಇವರ 5 ಮಂದಿ ಮಕ್ಕಳು ವಿದ್ಯಾರ್ಥಿಗಳಾಗಿದ್ದಾರೆ.ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ 71 ನೇ ಮಾಸಿಕ ಯೋಜನೆಯ ಚೆಕ್ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಗುರುಪ್ರಸಾದ್ ಕೋಳ್ಯೂರು, ವಸಂತ ಶೆಟ್ಟಿಗಾರ್ ಬೋರ್ಕಳ, ಸತೀಶ್ ಪರ್ಣಕಜೆ,  ವಿಜಯ್ ಕುಲಾಲ್ ಗೋಳಿಪಡ್ಪು,  ಬಾಲಕೃಷ್ಣ ಕೋಳ್ಯೂರು,  ಸುಧೀರ್ ರಂಜನ್ ದೈಗೋಳಿ, ಪ್ರವೀಣ್ ಕಳಿಯೂರ್ ಉಪಸ್ಥಿತರಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries