HEALTH TIPS

ರೈಲು ನಿಲ್ದಾಣದಲ್ಲಿ ಎರಡೂವರೆ ಲೀಟರ್ ಪೆಟ್ರೋಲ್ ನೊಂದಿಗೆ ಯುವಕನ ಬಂಧನ


                  ತ್ರಿಶೂರ್: ಏಲತ್ತೂರ್ ರೈಲಿನಲ್ಲಿ ನಡೆದ ದಾಳಿ ಪ್ರಕರಣದ ತನಿಖೆಯ ವೇಳೆ ತ್ರಿಶೂರ್ ರೈಲು ನಿಲ್ದಾಣಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಬಂದಿದ್ದ ಯುವಕನನ್ನು ಬಂಧಿಸಲಾಗಿದೆ.
                ಕೊಟ್ಟಾಯಂ ಮೂಲದ ಕ್ಸೇವಿಯರ್ ವರ್ಗೀಸ್ ಎಂಬಾತನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಯುವಕ ಬೆಂಗಳೂರು ಕನ್ಯಾಕುಮಾರಿ ಐಲ್ಯಾಂಡ್ ಎಕ್ಸ್‍ಪ್ರೆಸ್‍ನಲ್ಲಿ ಬೆಂಗಳೂರಿನಿಂದ ತ್ರಿಶೂರ್‍ಗೆ ಬಂದಿದ್ದ.
          ತನ್ನ ಬೈಕ್‍ಗೆ ಬಳಸಲು ಉದ್ದೇಶಿಸಿದ್ದ ಪೆಟ್ರೋಲ್ ಎಂದು ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ರೈಲಲ್ಲಿ ಬೈಕ್ ನೊಂದಿಗೆ ಆಗಮಿಸಿದ್ದ. ಆ ವಾಹನಕ್ಕೆ ಬಳಸಲು ಪೆಟ್ರೋಲ್ ಬಾಟಲಿಯಲ್ಲಿ ತರಲಾಗಿದೆ ಎಂದು ಯುವಕ ತಿಳಿಸಿದ್ದಾನೆ. ಪಾರ್ಸೆಲ್ ಕಳುಹಿಸುವಾಗ ವಾಹನದಲ್ಲಿ ಪೆಟ್ರೋಲ್ ಇರಬಾರದು ಎಂಬ ನಿಯಮವಿದೆ. ಆದ್ದರಿಂದ ಬಾಟಲಿಯಲ್ಲಿ ಪೆಟ್ರೋಲ್ ಇಟ್ಟುಕೊಂಡಿದ್ದ ಎಂದು ಯುವಕ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries