HEALTH TIPS

ಸ್ವಪ್ನಾ ಸುರೇಶ್ ವಿರುದ್ಧ ಎಫ್ ಐಆರ್ ಗೆ ಹೈಕೋರ್ಟ್ ತಡೆ; ಬೆಂಗಳೂರಿಗೆ ಬಂದಿದ್ದ ತಳಿಪರಂಬ ಪೆÇೀಲೀಸರು ವಾಪಸ್?


              ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ವಿರುದ್ಧ ತಳಿಪರಂಬ ಪೆÇಲೀಸರು ದಾಖಲಿಸಿದ್ದ ಎಫ್‍ಐಆರ್‍ಗೆ ಹೈಕೋರ್ಟ್ ತಡೆ ನೀಡಿದೆ.
         ರಾಜತಾಂತ್ರಿಕ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ವಿರುದ್ಧ ಸಿಪಿಎಂ ನಾಯಕರನ್ನು ನಿರಂತರವಾಗಿ ನಿಂದಿಸಿದ ದೂರಿನ ಮೇರೆಗೆ ತಳಿಪರಂಬ ಪೆÇಲೀಸರು ದಾಖಲಿಸಿದ್ದ ಎಫ್‍ಐಆರ್‍ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
           ಸ್ವಪ್ನಾ ಸುರೇಶ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಅವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವಮಾನಿಸಲು ಯತ್ನಿಸಿದ್ದರು ಎಂಬುದು ಪ್ರಕರಣವಾಗಿತ್ತು. ಸಿಪಿಎಂ ತಳಿಪರಂಬ ಪ್ರದೇಶ ಕಾರ್ಯದರ್ಶಿ ದೂರಿನ ಮೇರೆಗೆ ತಳಿಪರಂಬ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.  ಸ್ವಪ್ನಾ ಮತ್ತು ಸರಿತ್‍ರನ್ನು ವಿಚಾರಣೆ ಮಾಡಲು ತಳಿಪರಂಬ ಸಿಐ ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ. ಏತನ್ಮಧ್ಯೆ, ಸ್ವಪ್ನಾ ಹೈಕೋರ್ಟ್‍ನಿಂದ ತಡೆಯಾಜ್ಞೆ ಪಡೆದರು. ಪ್ರಕರಣಕ್ಕೆ ತಡೆ ಬಿದ್ದಿರುವ ಹಿನ್ನೆಲೆಯಲ್ಲಿ ಸಿಐ ಇಬ್ಬರನ್ನೂ ಪ್ರಶ್ನಿಸುವಂತಿಲ್ಲ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries