ಕೋಲ್ಕತ್ತ: ದೀಪಾವಳಿ ಪ್ರಯುಕ್ತ ಮೂವರು ಭಾರತೀಯ ಶಾಸ್ತ್ರೀಯ ಸಂಗೀತಗಾರರು ಭಾನುವಾರ ಇಟಲಿಯ ಐತಿಹಾಸಿಕ ಕ್ವಿರಿನಾಲೆ ಅರಮನೆಯಲ್ಲಿ ಸಂಗೀತ ಕಛೇರಿ ನಡೆಸಿ ಕೊಡುವ ಮೂಲಕ, ಗಮನ ಸೆಳೆದಿದ್ದಾರೆ.
0
samarasasudhi
ನವೆಂಬರ್ 13, 2023
ಕೋಲ್ಕತ್ತ: ದೀಪಾವಳಿ ಪ್ರಯುಕ್ತ ಮೂವರು ಭಾರತೀಯ ಶಾಸ್ತ್ರೀಯ ಸಂಗೀತಗಾರರು ಭಾನುವಾರ ಇಟಲಿಯ ಐತಿಹಾಸಿಕ ಕ್ವಿರಿನಾಲೆ ಅರಮನೆಯಲ್ಲಿ ಸಂಗೀತ ಕಛೇರಿ ನಡೆಸಿ ಕೊಡುವ ಮೂಲಕ, ಗಮನ ಸೆಳೆದಿದ್ದಾರೆ.
ಕೋಲ್ಕತ್ತ ಮೂಲದ ಶಾಸ್ತ್ರೀಯ ಗಾಯಕ ಸುಪ್ರಿಯೋ ದತ್ತಾ, ಸರೋದ್ ವಾದಕ ಪಾರ್ಥೊ ಸಾರಥಿ ಹಾಗೂ ತಬಲಾ ವಾದಕ ಸಂಜು ಸಹಾಯ್ ಅವರು ಇಟಲಿ ಅಧ್ಯಕ್ಷರ ಅಧಿಕೃತ ನಿವಾಸ ಪೌಲ್ ಚಾಪೆಲ್ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.