ಉಪ್ಪಳ: ಪ್ಯೆವಳಿಕೆ ಕುರುಡಪದವು ಸಮೀಪದ ಬ್ಯೆಲುಕುರಿಯ ದಿ.ನಾರಾಯಣ ಭಟ್ಟರ ಧರ್ಮಪತ್ನಿ
ನಾಗವೇಣಿ (87) ವಯೋ ಸಹಜ ಕಾರಣದಿಂದ ಅ.25 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಗೋಪಾಲಕೃಷ್ಣ ಭಟ್,ತಿರುಮಲೇಶ್ವರ ಭಟ್,ಸೂರ್ಯ ನಾರಾಯಣ ಭಟ್,ವಿಶ್ವೇಶ್ವರ ಭಟ್ ದೇವಕಿ,ಪಾರ್ವತಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.