HEALTH TIPS

ದೇಶ ಪರ್ಯಟನೆ ಕೈಗೊಂಡ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಜತೆ ಪ್ರಧಾನಿ ಸಂವಾದ

                  ವದೆಹಲಿ(PTI): 'ವತನ್‌ ಕೊ ಜಾನೋ' ಹೆಸರಿನ ಕಾರ್ಯಕ್ರಮದಡಿ ದೇಶ ಪರ್ಯಾಟನೆ ಕೈಗೊಂಡಿರುವ ಜಮ್ಮು ಮತ್ತು ಕಾಶ್ಮೀರದ 250 ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂವಾದ ನಡೆಸಿದರು. ಜಮ್ಮು- ಕಾಶ್ಮೀರದ ಪ್ರತಿ‌ ಜಿಲ್ಲೆಗಳ ವಿದ್ಯಾರ್ಥಿಗಳೂ ಈ ತಂಡದಲ್ಲಿದ್ದಾರೆ.

                  ಇವರೆಲ್ಲರೂ ತೀರ ಹಿಂದುಳಿದ ಹಿನ್ನೆಲೆಯುಳ್ಳವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ತಂಡ ಈ ವರೆಗೆ ಜೈಪುರ, ಅಜ್ಮೇರ್‌ ಮತ್ತು ದೆಹಲಿಗೆ ಭೇಟಿ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಮಕ್ಕಳು ಮತ್ತು ಯುವಕರಿಗೆ ಹೊರ ಜಗತ್ತಿನ ಪರಿಚಯ ಮಾಡಿಸುವುದು 'ವತನ್‌ ಕೊ ಜಾನೋ' ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries