HEALTH TIPS

ಪ್ರತ್ಯೇಕ ರಾಜ್ಯಕ್ಕೆ ಹೋರಾಟ: ರೈಲು ಸೇವೆ ವ್ಯತ್ಯಯ

                      ಲ್‌ಪೈಗುರಿ  (PTI): ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ 'ಆಲ್‌ ಕಾಮ್ತಾಪುರ ಸ್ಟುಡೆಂಟ್ಸ್‌ ಯೂನಿಯನ್‌' (ಎಕೆಎಸ್‌ಯು) ಕಾರ್ಯಕರ್ತರು ಶುಕ್ರವಾರ ಜಲ್‌ಪೈಗುರಿ ಜಿಲ್ಲೆಯಲ್ಲಿ ರೈಲು ತಡೆ ನಡೆಸಿ ಪ್ರತಿಭಟಿಸಿದರು. ಪರಿಣಾಮವಾಗಿ ರೈಲ್ವೆ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

              ನಾರ್ಥ್ ಫ್ರಂಟಿಯರ್ ರೈಲ್ವೆ (ಎನ್‌ಎಫ್‌ಆರ್‌) ವಿಭಾಗದ ನ್ಯೂ ಜಲ್‌ಪೈಗುರಿ-ನ್ಯೂ ಬೋಂಗೈಗಾಂವ್‌ನ ಬೆಟ್ಗಾರ ನಿಲ್ದಾಣದಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾದ ಪ್ರತಿಭಟನೆ ಮೂರು ತಾಸುಗಳ ಕಾಲ ನಡೆಯಿತು. ನಂತರ ಆರ್‌ಪಿಎಫ್‌ ಮತ್ತು ಪೊಲೀಸ್‌ ಸಿಬ್ಬಂದಿ, ಹೋರಾಟಗಾರ ಮನವೊಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು ಎಂದು ಎನ್‌ಎಫ್‌ಆರ್‌ನ ವಕ್ತಾರ ತಿಳಿಸಿದ್ದಾರೆ.

                ಪ್ರತಿಭಟನೆಯ ಪರಿಣಾಮವಾಗಿ ನ್ಯೂ ಜಲ್‌ಪೈಗುರಿ-ಗುವಾಹಟಿ ವಂದೇ ಭಾರತ್‌ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries