HEALTH TIPS

ಕರುವನ್ನೂರು ಬ್ಯಾಂಕ್ ವಂಚನೆ ಪ್ರಕರಣ; ಪಿಆರ್ ಅರವಿಂದಾಕ್ಷನ್ ಜಾಮೀನು ಅರ್ಜಿ ಮತ್ತೆ ತಿರಸ್ಕøತ

                  ಕೋಝಿಕ್ಕೋಡ್: ಕರುವನ್ನೂರ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಪಿಎಂ ನಾಯಕ ಪಿಆರ್ ಅರವಿಂದಾಕ್ಷನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮತ್ತೆ ತಿರಸ್ಕರಿಸಿದೆ.

                 ಕಾಲೂರು ಪಿಎಂಎಲ್‍ಎ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಅರವಿಂದಾಕ್ಷನ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದು ಇದು ಎರಡನೇ ಬಾರಿ.

             ಸೆ.26ರಂದು ಇಡಿ ಅರವಿಂದಾಕ್ಷನ್ ಅವರನ್ನು ಬಂಧಿಸಿತ್ತು. ಅರವಿಂದಾಕ್ಷನ್ ಅವರು ಕರುವನ್ನೂರ್ ಬ್ಯಾಂಕ್ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಿರುವುದು ಪತ್ತೆಯಾದ ನಂತರ ಅವರನ್ನು ಬಂಧಿಸಲಾಯಿತು. ಗಂಟೆಗಟ್ಟಲೆ ವಿಚಾರಣೆ ನಡೆಸಿದ ಬಳಿಕ ಅರವಿಂದಾಕ್ಷನ್ ಬಂಧನ ದಾಖಲಾಗಿದೆ.

            ಕರುವನ್ನೂರು ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಕುಮಾರ್ ರಿoತೆ ಅರವಿಂದಾಕ್ಷನ್ ನಿಕಟ ಸಂಬಂಧ ಹೊಂದಿದ್ದು, ಎಸಿ ಮೊಯಿತ್ತೀನ್ ನ ನಂಬಿಕಸ್ಥನಾಗಿದ್ದ ಎಂದು ಇಡಿ ಪತ್ತೆ ಹಚ್ಚಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries