ನವದೆಹಲಿ: ಆಂಧ್ರ ಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಾಲಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದಾರೆ.
0
samarasasudhi
ಜನವರಿ 16, 2024
ನವದೆಹಲಿ: ಆಂಧ್ರ ಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಾಲಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದಾರೆ.
ಲೇಪಾಕ್ಷಿಗೂ ರಾಮಾಯಣಕ್ಕೂ ನಂಟಿದೆ. ರಾವಣನಿಂದ ಅಪಹರಿಸಲ್ಪಟ್ಟ ಸೀತಾ ದೇವಿಯನ್ನು ಪತ್ತೆ ಮಾಡಲು ಜಟಾಯು ಹೊರಟಾಗ ರಾವಣ ಬಾಣದ ಏಟಿಗೆ ಸಿಲುಕಿ ಗಾಯಗೊಳ್ಳುತ್ತದೆ. ಅಂಥಹ ಸಂದರ್ಭದಲ್ಲಿಯೂ ರಾಮನಿಗೆ ಸೀತೆಯ ಅಪಹರಣದ ಬಗ್ಗೆ ಮಾಹಿತಿ ನೀಡಿ ನಂತರ ರಾಮನಿಂದ ಮೋಕ್ಷ ಪಡೆದ ಜಾಗ ಲೇಪಾಕ್ಷಿ ಎನ್ನುವ ನಂಬಿಕೆಯಿದೆ.