HEALTH TIPS

ಕಲಾಮಂಡಲದಲ್ಲಿ ನಡೆಯಬೇಕಿದ್ದ ಆರ್‍ಎಲ್‍ವಿ ರಾಮಕೃಷ್ಣ ಅವರ ಮೋಹಿನಿಯಾಟ್ಟಂ ಮಂಗಳವಾರಕ್ಕೆ ಮುಂದೂಡಿಕೆ

                ತ್ರಿಶೂರ್: ಕಲಾಮಂಡಲಂ ಕೂತಂಬಲಂನಲ್ಲಿ ನಡೆಯಬೇಕಿದ್ದ ಆರ್‍ಎಲ್‍ವಿ ರಾಮಕೃಷ್ಣ ಅವರ ಮೋಹಿನಿಯಾಟ್ಟಂ ಅನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

                  ಮೋಹಿನಿಯಾಟ್ಟಂ ಮಂಗಳವಾರ ಸಂಜೆ 5.ಕ್ಕೆ ನಿಗದಿಪಡಿಸಲಾಗಿದೆ. ಇಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು.

                 ಕಲಾಮಂಡಲಂ ವಿದ್ಯಾರ್ಥಿಗಳ ಒಕ್ಕೂಟದ ನೇತೃತ್ವದಲ್ಲಿ ಮೋಹಿನಿಯಾಟ್ಟಂ ಆಯೋಜಿಸಲಾಗಿದೆ.

                 ಕಲಾಮಂಡಲಂ ಸತ್ಯಭಾಮಾ ಅವರ ಜನಾಂಗೀಯ ನಿಂದನೆಯನ್ನು ಅನುಸರಿಸಿ ಆರ್‍ಎಲ್‍ವಿ ರಾಮಕೃಷ್ಣನ್ ಅವರನ್ನು ನೃತ್ಯ ಮಾಡಲು ಕಲಾಮಂಡಲಂ ನೇರವಾಗಿ ಆಹ್ವಾನಿಸಿತು. ಆರ್‍ಎಲ್‍ವಿ ರಾಮಕೃಷ್ಣನ್ ಅವರು ಆಹ್ವಾನವನ್ನು ಸ್ವೀಕರಿಸಿದರು.

              ಇಂತಹ ಅವಕಾಶ ಸಿಗುತ್ತಿರುವುದು ಇದೇ ಮೊದಲು ಎಂದು ಆರ್‍ಎಲ್‍ವಿ ರಾಮಕೃಷ್ಣನ್ ಹೇಳಿದ್ದಾರೆ. ರಾಮಕೃಷ್ಣನ್ ಕೂಡ ಕಲಾಮಂಡಲದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು.

              ಕಲಾಮಂಡಲಂ ಸತ್ಯಭಾಮಾ ಅವರು ಮೋಹಿನಿಯಾಟ್ಟಂ ಪ್ರದರ್ಶಿಸಲು ಸೌಂದರ್ಯ ಬೇಕು ಮತ್ತು ಆರ್‍ಎಲ್‍ವಿ ರಾಮಕೃಷ್ಣನ್ ಕಾಗೆಯಂತೆ ಕಪ್ಪಾಗಿದ್ದಾರೆ ಎಂದಿದ್ದÀರು. ಯೂಟ್ಯೂಬ್ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಮಾಡಿದ ಜನಾಂಗೀಯ ನಿಂದನೆ ನಂತರ ಸಾಕಷ್ಟು ಚರ್ಚೆಗೆಳಸಿ ಗಮನ ಸೆಳೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries