HEALTH TIPS

ಕೇಂದ್ರಕ್ಕೆ ಬೇಡ ಎನ್ನುವಷ್ಟು ಎಡಪಂಥೀಯ ಶಕ್ತಿಯಿದೆ: ಮುಹಮ್ಮದ್ ರಿಯಾಝ್

                 ಕೋಝಿಕ್ಕೋಡ್; ಜಾರಿ ನಿರ್ದೇಶನಾಲಯಕ್ಕೆ ಹೆದರುವುದಿಲ್ಲ ಎಂದು ಸಚಿವ ಪಿಎ ಮುಹಮ್ಮದ್ ರಿಯಾಝ್ ಹೇಳಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿಯೂ,  ಸಚಿವ ಮೊಹಮ್ಮದ್ ರಿಯಾಜ್ ಅವರ ಪತ್ನಿಯಾಗಿರುವ ವೀಣಾ ವಿಜಯನ್ ವಿರುದ್ಧ ಇಡಿ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. 

                  ಕೇಂದ್ರ ಸರ್ಕಾರ ಬೇಡ ಎನ್ನುವಷ್ಟು ಶಕ್ತಿ ಇರುವವರು ಸಂಸತ್ತಿಗೆ ಬರಬೇಕು. ಎಡಪಕ್ಷಗಳೇ ಆ ಶಕ್ತಿ. ಈಗ ಕೆಲವು ಯುಡಿಎಫ್ ನಾಯಕರು ರಾತ್ರಿ ಮೆರವಣಿಗೆ ನಡೆಸುತ್ತಿದ್ದಾರೆ. ಯು.ಡಿ.ಎಫ್ ನ ಬಹುಪಾಲು ಅಭ್ಯರ್ಥಿಗಳು ಮಾಜಿ ಸಂಸದರು. ಇ.ಡಿ. ಅಪರಾಧಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ವಿಶ್ವದ ಅತ್ಯಂತ ಹಿಂದುಳಿದ ಸಂಸ್ಥೆಯಾಗಿದೆ ಎಂದು ಮುಹಮ್ಮದ್ ರಿಯಾಝ ಹೇಳಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries