HEALTH TIPS

ಇದೇ ಮೊದಲು: ಇತಿಹಾಸ ಸೃಷ್ಟಿ: ವೇತನ, ಪಿಂಚಣಿ ಸ್ಥಗಿತ

                 ತಿರುವನಂತಪುರಂ: ಇತಿಹಾಸದಲ್ಲೇ ಪ್ರಥಮ ಬಾರಿಗೆ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಸ್ಥಗಿತಗೊಂಡಿದೆ. ಖಜಾನೆ ಖಾತೆಗೆ ಹಣ ಬಂದರೂ ಹಿಂಪಡೆಯಲು ಸಾಧ್ಯವಾಗಿಲ್ಲ.

             ತಾಂತ್ರಿಕ ದೋಷವೇ ಕಾರಣ ಎಂಬುದು ಅಧಿಕೃತ ವಿವರಣೆ. ರಾಜ್ಯದಲ್ಲಿ ಸುಮಾರು 5 ಲಕ್ಷ ಉದ್ಯೋಗಿಗಳಿದ್ದಾರೆ.

            ಇಟಿಎಸ್‍ಬಿಯಿಂದ ಬ್ಯಾಂಕ್ ಖಾತೆಯ ಮೂಲಕ ಪಾವತಿಗೆ ಅಡ್ಡಿಯಾಯಿತು. ಮೊದಲ ಕೆಲಸದ ದಿನವೇ ಸಂಬಳ ಬರಬೇಕಿದ್ದ ಬಹುತೇಕ ನೌಕರರಿಗೆ ಸಂಬಳ ಸಿಕ್ಕಿಲ್ಲ. ತಾಂತ್ರಿಕ ಸಮಸ್ಯೆಯೇ ಕಾರಣ ಎಂದು ಖಜಾನೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

            ವೇತನ ವಿತರಣೆ ವಿಳಂಬ ಖಂಡಿಸಿ ಸೆಕ್ರೆಟರಿಯೇಟ್ ಆಕ್ಷನ್ ಕೌನ್ಸಿಲ್ ಪ್ರತಿಭಟನೆ ನಡೆಸಿತು. ಟಿಎಸ್‍ಬಿ ಖಾತೆ ಹೊಂದಿರುವ ನೌಕರರು ಮತ್ತು ಪಿಂಚಣಿದಾರರಿಗೆ ಮಾತ್ರ ಸಂಬಳ ಮತ್ತು ಪಿಂಚಣಿ ಲಭಿಸಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries