HEALTH TIPS

ಮಧೂರು ದೇಗುಲ ಸಿಬ್ಬಂದಿಗೆ ಬೀಳ್ಕೊಡುಗೆ

 ಮಧೂರು: ಪ್ರಸಿದ್ಧ ವಾದ ಶ್ರೀ ಮಧೂರು ದೇಗುಲದಲ್ಲಿ ಕಳೆದ 3ದಶಕಗಳಿಂದ ಶ್ರೀ ದೇವರ ಪ್ರಸಾದ ವಿತರಣೆ ಹಾಗೂ ಇನ್ನಿತರ ಕೆಲಸ ಕಾರ್ಯ ನಡೆಸಿ, ಸಏವೆಯಿಂದ ನಿವೃತ್ತರಾದ ಮುಟ್ಟತೋಡಿಯ  ಪರಮೇಶ್ವರ ಅಡಿಗ ಅವರಿಗೆ ಇಂದು ದೇಗುಲದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಈ ಸಂದರ್ಭ ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ಟಿ ರಾಜೇಶ್ ಆವರು ಶ್ರೀ ಪರಮೇಶ್ವರ ದಂಪತಿಗೆ ಶಾಲು ಹೊದಿಸಿ, ಸ್ಮರಣಿಕೆ  ಹಣ್ಣು ಹಂಪಲು ನೀಡಿ ಗೌರವಿಸಿದರು. ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಯ ಹಾಗೂ  ಅವರ ಪತ್ನಿ ವಿಶೇಷ ಉಡುಗೊರೆ ನೀಡಿ ಹರಸಿದರು. ದೇಗುಲದ ಹಿರಿಯ ಅಧಿಕಾರಿ ಬಿ. ಎನ್   ಸುಬ್ರಹಣ್ಯ ಪರಿಚಯ ಭಾಷಣ  ಮಾಡಿದರು. ದೇವಸ್ಥಾನದ ಪಿ.ಕೆ ಧನಂಜಯ ಕೃಷ್ಣಮೂರ್ತಿ ಕಲ್ಲುರಾಯ, ಕೃಷ್ಣಪ್ರಸಾದ್ ಅಡಿಗ ಮೊದಲದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries