HEALTH TIPS

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಏಕಾಹ ಭಜನೆ ಸಂಪನ್ನ

ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಭಾನುವಾರ ಏಕಾಹ ಭಜನೆ ನಡೆಯಿತು. ಸೂರ್ಯೋದಯ ಕಾಲದಲ್ಲಿ ಧಾರ್ಮಿಕ ಮುಂದಾಳು ಹರೀಶ್ ಭಟ್ ಚೇರ್ಕೂಡ್ಲು ದೀಪೋಜ್ವಲನೆಗೈದು ಚಾಲನೆಯನ್ನು ನೀಡಿದರು. ವಿವಿಧ ಭಜನಾ ಸಂಘಗಳು ತಂಡ ತಂಡವಾಗಿ ಭಜನಾಸೇವೆಗೈದರು. ಸೂರ್ಯಾಸ್ತದ ಕಾಲದಲ್ಲಿ ಮಹಾಪೂಜೆ ನಡೆಯಿತು. ವೀರಾಸ್ ಅಗಲ್ಪಾಡಿ ತಂಡದವರಿಂದ ಬೆಡಿ ಪ್ರದರ್ಶನ ವಿಶೇಷ ಆಕರ್ಷಣೆಯನ್ನು ಪಡೆಯಿತು. ಊರಪರವೂರ ಭಗವದ್ಭಕ್ತರು ಮಧ್ಯಾಹ್ನ ಹಾಗೂ ರಾತ್ರಿ ಶ್ರೀದೇವರ ಭೋಜನಪ್ರಸಾದ ಸ್ವೀಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries