HEALTH TIPS

ತಪಸ್ಯ ಅಧ್ಯಕ್ಷೆ;ಯಾಗಿ ಸುವರ್ಣ ನಾಲಪ್ಪಾಟ್ ಪುನರಾಯ್ಕೆ- ಕೆ.ಟಿ.ರಾಮಚಂದ್ರನ್ ಪ್ರಧಾನ ಕಾರ್ಯದರ್ಶಿ

ತೊಡುಪುಳ: ತಪಸ್ಯ ಕಲಾಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಡಾ. ಸುವರ್ಣ ನಾಲಪ್ಪಾಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ. ರಾಮಚಂದ್ರನ್  ಪುನರಾಯ್ಕೆಯಾದರು.

ಪ್ರೊ. ಪಿ.ಜಿ. ಹರಿದಾಸ್ ಕಾರ್ಯಾಧ್ಯಕ್ಷರಾಗಿದ್ದಾರೆ. ಸಿ. ರಜಿತ್ ಕುಮಾರ್ ಸಂಘಟನಾ ಕಾರ್ಯದರ್ಶಿ ಮತ್ತು ಕೆ. ಸಚ್ಚಿದಾನಂದನ ಖಜಾಂಚಿಯೂ ಆಗಿದ್ದಾರೆ. ಪದ್ಮಶ್ರೀ ಪಿ.ನಾರಾಯಣ ಕುರುಪ್, ಪದ್ಮಶ್ರೀ ಕೈತಪ್ರಂ ದಾಮೋದರನ್ ನಂಬೂದಿರಿ, ಕನಾಯಿ ಕುಂಞಿರಾಮನ್, ಕಲಾವಿದ ಮದನನ್, ಎಂ.ಎ.ಕೃಷ್ಣನ್, ಆರ್.ಸಂಜಯನ್, ಪಿ.ಬಾಲಕೃಷ್ಣನ್, ಪ್ರೊ.ಕೆ.ಪಿ. ಶಶಿಧರನ್, ಪಿ.ಕೆ. ರಾಮಚಂದ್ರನ್ ಪೋಷಕರಾಗಿದ್ದಾರೆ.
ಪದಾಧಿಕಾರಿಗಳು: ಕಲ್ಲಾರ ಅಜಯನ್, ಐ.ಎಸ್. ಕುಂದೂರು, ಮುರಳಿ ಪರಪ್ಪುರಂ, ಯು.ಪಿ. ಸಂತೋಷ್, ಡಾ.ಕೂಮುಲಿ ಶಿವರಾಮನ್, ಡಾ.ಶ್ರೀಶೈಲಂ ಉಣ್ಣಿಕೃಷ್ಣನ್, ಡಾ.ಪಿ.ಶಿವಪ್ರಸಾದ್, ಡಾ.ಲಕ್ಷ್ಮೀಶಂಕರ್, ಡಾ.ವಿ.ಸುಜಾತ, ಎಸ್.ರಾಜನ್ಬಾಬು, ರಜನಿ ಸುರೇಶ್ (ಉಪಾಧ್ಯಕ್ಷರು), ಅನೂಪ್ ಕರ್ನಾಡ ಸಿ.ಸಿ. ಸುರೇಶ್, ಜಿ.ಎಂ. ಮಹೇಶ್ (ಜಂಟಿ ಪ್ರಧಾನ ಕಾರ್ಯದರ್ಶಿಗಳು), ಪಿ.ಜಿ. ಗೋಪಾಲಕೃಷ್ಣನ್, ಮಣಿ ಎಡಪ್ಪಲ್, ನೀಲಾಂಬರನ್, ಇ.ಎಂ.ಹರಿ, ಆರ್.ಅಜಯಕುಮಾರ್, ರಾಮಕೃಷ್ಣನ್ ವೆಂಗಾರ, ಡಾ.ರಮಿಲಾ ದೇವಿ, ಕೆ.ಕೆ. ಸುಧಾಕರನ್ (ಕಾರ್ಯದರ್ಶಿಗಳು).
ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಮಚಂದ್ರನ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಕೆ. ಸಚ್ಚಿದಾನಂದನ್ ಆದಾಯ ಮತ್ತು ವೆಚ್ಚದ ಲೆಕ್ಕಪತ್ರ ಮಂಡಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ. ರಜಿತ್ ಕುಮಾರ್ ಪದಾಧಿಕಾರಿಗಳ ಪಟ್ಟಿಯನ್ನು ಪರಿಚಯಿಸಿದರು. ಚುನಾವಣಾಧಿಕಾರಿ ಮತ್ತು ಸಂಸ್ಕಾರ ಭಾರತಿ
ರಾಷ್ಟ್ರೀಯ ಸಮಿತಿ ಸದಸ್ಯ ಕೆ. ಲಕ್ಷ್ಮಿನಾರಾಯಣನ್ ಹೊಸ ಪದಾಧಿಕಾರಿಗಳನ್ನು ಘೋಷಿಸಿದರು. ಮುರಳಿ ಪರಪ್ಪುರಂ, ಎಂ.ಶ್ರೀಹರ್ಷನ್, ಅನೂಪ್ ಕುನ್ನತ್, ಡಾ.ಶ್ರೀಶೈಲಂ ಉಣ್ಣಿಕೃಷ್ಣನ್, ಸಿ.ಸಿ. ಸುರೇಶ್ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries