HEALTH TIPS

ವಂದೇ ಮಾತರಂಗೆ ಅಗೌರವ: ಶಿಕ್ಷಾರ್ಹ ಅಪರಾಧ-ಕೇಂದ್ರ ಸಚಿವ ಸಂಪುಟ

ನವದೆಹಲಿ (PTI): 'ವಂದೇ ಮಾತರಂ' ರಾಷ್ಟ್ರಗೀತೆಗೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಷ್ಟ್ರೀಯ ಘನತೆಯ ಅಪಮಾನ ತಡೆ ಕಾಯ್ದೆ- 1971ಕ್ಕೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ತಿದ್ದುಪಡಿಯು 'ಜನಗಣ ಮನ' ರಾಷ್ಟ್ರಗೀತೆಗೆ ನೀಡುವ ಶಾಸನಬದ್ಧ ರಕ್ಷಣೆಯನ್ನು 'ವಂದೇ ಮಾತರಂ' ಗೀತೆಗೂ ನೀಡುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries