ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀಗಳ ಚಾತುರ್ಮಾಸ್ಯದಂಗವಾಗಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದೇಲಂತಮಜಲು ಮಾಣಿಲ ಗ್ರಾಮ ಮತ್ತು ಅಲ್ಲಿನ ಎಡನೀರು ಶ್ರೀಮಠದ ಭಕ್ತವೃಂದದವರು ಹೊರಕಾಣಿಕೆ ಸಮರ್ಪಿಸಿದರು.
0
samarasasudhi
ಸೆಪ್ಟೆಂಬರ್ 11, 2026
ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀಗಳ ಚಾತುರ್ಮಾಸ್ಯದಂಗವಾಗಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದೇಲಂತಮಜಲು ಮಾಣಿಲ ಗ್ರಾಮ ಮತ್ತು ಅಲ್ಲಿನ ಎಡನೀರು ಶ್ರೀಮಠದ ಭಕ್ತವೃಂದದವರು ಹೊರಕಾಣಿಕೆ ಸಮರ್ಪಿಸಿದರು.