HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರೀಯ ಸೇವಾ ಪ್ರಶಸ್ತಿ ವಿಜೇತ
            ತುಳಸೀದಾಸ್ ಅವರಿಗೆ ಭವ್ಯ ಸ್ವಾಗತ
    ಮಂಜೇಶ್ವರ:  ನವದೆಹಲಿಯಲ್ಲಿ ನಡೆದ 2016-17 ನೇ ವರ್ಷದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾಶ್ರೀ ಪ್ರಶಸ್ತಿಗೆ ಮಂಜೇಶ್ವರದ ತುಳಸೀದಾಸ್ ಆಯ್ಕೆಯಾಗಿದ್ದು, 
ಕೇಂದ್ರ ಸಚಿವ ರಾಮವಿಲಾಸ ಪಾಸ್ವಾನ್ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಳಸೀದಾಸ್ ಮಂಜೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಡಿ.13 ರಂದು ಮುಂಜಾನೆ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಭಾರತೀಯ ಜನತಾ ಪಕ್ಷದ ನಿಕಟಪೂರ್ವ ಮಂಡಲ ಅಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ ಶಾಲು ಹೊದಿಸಿ ಹೂಹಾರ ಹಾಕಿ ಭವ್ಯ ಸ್ವಾಗತ ನೀಡಿದರು. ಇದೇ ಸಂದರ್ಭದಲ್ಲಿ ಉದಯ, ವಾಮನ, ಯುವಮೋಚರ್ಾದ ಯಶಪಾಲ, ಅಲ್ಪಸಂಖ್ಯಾತ ಮೋಚರ್ಾದ ಅಬ್ದುಲ್ಲ, ಬ್ರೈಟ್ ಆಟ್ಸರ್್ ಆ್ಯಂಡ್ ಸ್ಟೋಟ್ಸರ್್ ವೆಲ್ಪೇರ್ ಕ್ಲಬ್ಬಿನ ಧನಂಜಯ, ಸುರೇಶ್, ಅವಿನಾಶ್, ಪ್ರವೀಣ ಮೊದಲಾದವರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries