HEALTH TIPS

ಯಾವುದೇ ಶೀರ್ಷಿಕೆಯಿಲ್ಲ


   ಬದಿಯಡ್ಕ : ಪುಣೆಯಲ್ಲಿ ನಡೆದ ಅಖಿಲ ಭಾರತ ಕರ್ಹಾಡ ಬ್ರಾಹ್ಮಣ ಮಹಾಸಂಘದ ಮಹಾಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಾಸರಗೋಡು ಜಿಲ್ಲೆಯ ಅಗಲ್ಪಾಡಿ ಗ್ರಾಮದ ಉಪ್ಪಂಗಳ ನಾಗರಾಜ ಪುನರಾಯ್ಕೆಯಾದರು. ಪ್ರಕೃತ ನವನೀತ್ ಮೋಟಾರ್ಸ್ (ಬಿಎಂಡಬ್ಲ್ಯು) ಕನರ್ಾಟಕ, ಇದರ ಲೆಕ್ಕಪತ್ರ ಹಾಗೂ ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಅಗಲ್ಪಾಡಿ ಉಪ್ಪಂಗಳ ಟ್ರಸ್ಟ್ನ ಟ್ರಸ್ಟಿಗಳಲ್ಲೋರ್ವರಾಗಿದ್ದಾರೆ.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries