ಬಾವಿಯಲ್ಲಿ ಮೃತದೇಹ ಪತ್ತೆ
ಪೆರ್ಲ: ಪೆರ್ಲದ ಸತ್ಯನಾರಾಯಣ ಮಂದಿರ ಸ"ುಪದ ಬಾ"ಯಲ್ಲಿ ಮಧ್ಯ ವಯಸ್ಕ ಮ"ಳೆಯೋವರ್?ಯ ಮೃತದೇಹ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ಎಣ್ಮಕಜೆ ಗ್ರಾಮ ಪಂಚಾಯತು ವ್ಯಾಪ್ತಿಯ ಪೆರ್ಲ ಪೇಟೆ ಪರಿಸರದಲ್ಲಿ ಜಾಡಮಾಲಿ ವೃತ್ತಿ ನಿರ್ವ"ಸುತ್ತಿರುವ ಮೂಲತಃ ಕನರ್?ಟಕ ನಿವಾಸಿಯಾಗಿರುವ ಅಣ್ಣಪ್ಪ ಎಂಬವರ ಪತ್ನಿ ಪೂಣರ್?ಮಾ(30) ಮೃತರಾದ ಮ"ಳೆಯಾಗಿದ್ದಾರೆ.
ಸೋಮವಾರದಿಂದ ನಾಪತ್ತೆಯಾಗಿದ್ದ ಪೂಣರ್?ಮಾರ ಮೃತದೇಹ ಬುಧವಾರ ಮಂದಿರದ ಸ"ುಪದ ಬಾ"ಯಲ್ಲಿ ಪತ್ತೆಯಾುತು. ಬಳಿಕ ಬದಿಯಡ್ಕ ಪೋಲೀಸರು ಆಗ"ುಸಿ ಮೃತದೇಹ ಮೇಲೆತ್ತಿ ಪಂಚನಾಮೆ ನಡೆಸಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಸಾ"ನ ಬಗ್ಗೆ ತನಿಖೆ ನಡೆಸಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ.
ಪೆರ್ಲ: ಪೆರ್ಲದ ಸತ್ಯನಾರಾಯಣ ಮಂದಿರ ಸ"ುಪದ ಬಾ"ಯಲ್ಲಿ ಮಧ್ಯ ವಯಸ್ಕ ಮ"ಳೆಯೋವರ್?ಯ ಮೃತದೇಹ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ಎಣ್ಮಕಜೆ ಗ್ರಾಮ ಪಂಚಾಯತು ವ್ಯಾಪ್ತಿಯ ಪೆರ್ಲ ಪೇಟೆ ಪರಿಸರದಲ್ಲಿ ಜಾಡಮಾಲಿ ವೃತ್ತಿ ನಿರ್ವ"ಸುತ್ತಿರುವ ಮೂಲತಃ ಕನರ್?ಟಕ ನಿವಾಸಿಯಾಗಿರುವ ಅಣ್ಣಪ್ಪ ಎಂಬವರ ಪತ್ನಿ ಪೂಣರ್?ಮಾ(30) ಮೃತರಾದ ಮ"ಳೆಯಾಗಿದ್ದಾರೆ.
ಸೋಮವಾರದಿಂದ ನಾಪತ್ತೆಯಾಗಿದ್ದ ಪೂಣರ್?ಮಾರ ಮೃತದೇಹ ಬುಧವಾರ ಮಂದಿರದ ಸ"ುಪದ ಬಾ"ಯಲ್ಲಿ ಪತ್ತೆಯಾುತು. ಬಳಿಕ ಬದಿಯಡ್ಕ ಪೋಲೀಸರು ಆಗ"ುಸಿ ಮೃತದೇಹ ಮೇಲೆತ್ತಿ ಪಂಚನಾಮೆ ನಡೆಸಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಸಾ"ನ ಬಗ್ಗೆ ತನಿಖೆ ನಡೆಸಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ.


