ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ದೇವಸ್ಯ ಬಯಲುಕೋಲ
ಕುಂಬಳೆ: ಕಣ್ಣೂರು ದೇವಸ್ಯ ಶ್ರೀ ವಿಷ್ಣುಮೂತರ್ಿ ದೈವದ ಸೇವಾ ಸಮಿತಿಯ ವಾಷರ್ಿಕ ಮಹಾಸಭೆಯು ಇತ್ತೀಚೆಗೆ ದೇವಸ್ಯದಲ್ಲಿ ಜರಗಿತು. ಶ್ರೀಕೃಷ್ಣಯ್ಯ ಅನಂತಪುರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಿ.25 ಮತ್ತು 26ರಂದು ಶ್ರೀ ವಿಷ್ಣುಮೂತರ್ಿ ದೈವದ ಬಯಲುಕೋಲ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ನಿಮಿತ್ತ ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಯೋಜನೆಗಳನ್ನು ಸಿದ್ಧಪಡಿಸಲು ತೀಮರ್ಾನಿಸಲಾಯಿತು. ಇದೇ ವೇಳೆ ಇತ್ತೀಚೆಗೆ ನಿಧನರಾದ ರಾಜು ಸುವರ್ಣರಿಗೆ ಶ್ರದ್ಧಾಂಜಲಿ ಅಪರ್ಿಸಲಾಯಿತು.





