HomeNo title No title 0 samarasasudhi December 31, 2017 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀಚರ್ಾಲು ಸಮೀಪದ ಮಾನ್ಯದ ಅಯ್ಯಪ್ಪ ಉತ್ಸವದ ಅಂಗವಾಗಿ ಶನಿವಾರ ರಾತ್ರಿ ಶ್ರೀಕೊಲ್ಲಂಗಾನ ಮೇಳದವರಿಂದ ಪ್ರದರ್ಶನಗೊಂಡ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟದಲ್ಲಿ ತಂತ್ರಿ ಗಣಾಧಿರಾಜ ಉಪಾಧ್ಯಾಯರ ಅಬ್ಬರದ ಮಹಿಷಾಸುರ ಪ್ರವೇಶ. Newer Older