ಬಿಎಂಎಸ್ ಪೂರ್ವಭಾವೀ ಸಭೆ
ಪೆರ್ಲ: ಕುಂಬಳೆಯಲ್ಲಿ ನಡೆಯಲಿರುವ ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಸಮ್ಮೇಳನದ ಪೂರ್ವ ಭಾವಿ ಸಭೆಯು ಪೆರ್ಲ ಭಾರತೀ ಸದನದಲ್ಲಿ ಇತ್ತೀಚೆಗೆ ಜರುಗಿತು.
ಎಣ್ಮಕಜೆ ಬಿಎಂಎಸ್ ವಲಯ ಅಧ್ಯಕ್ಷ ಪುರುಷೋತ್ತಮ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ರೂಪವಾಣಿ ಆರ್.ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶ್ರೀನಿವಾಸ್, ತಾಲೂಕು ಸಂಘ ಚಾಲಕ್ ಶಿವಶಂಕರ ಭಟ್ , ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಎ.ಕೇಶವ, ಬದಿಯಡ್ಕ ಬಿಎಂಎಸ್ ವಲಯ ಅಧ್ಯಕ್ಷ ಶಿವರಾಮ ಪೆಲ್ತಾಜೆ ಮಾತನಾಡಿದರು.ಚಂದ್ರ ಬಂಕಾನ ಸ್ವಾಗತಿಸಿ, ಸವಿತಾ ಬಾಳಿಕೆ ವಂದಿಸಿದರು.
ಪೆರ್ಲ: ಕುಂಬಳೆಯಲ್ಲಿ ನಡೆಯಲಿರುವ ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಸಮ್ಮೇಳನದ ಪೂರ್ವ ಭಾವಿ ಸಭೆಯು ಪೆರ್ಲ ಭಾರತೀ ಸದನದಲ್ಲಿ ಇತ್ತೀಚೆಗೆ ಜರುಗಿತು.
ಎಣ್ಮಕಜೆ ಬಿಎಂಎಸ್ ವಲಯ ಅಧ್ಯಕ್ಷ ಪುರುಷೋತ್ತಮ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ರೂಪವಾಣಿ ಆರ್.ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶ್ರೀನಿವಾಸ್, ತಾಲೂಕು ಸಂಘ ಚಾಲಕ್ ಶಿವಶಂಕರ ಭಟ್ , ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಎ.ಕೇಶವ, ಬದಿಯಡ್ಕ ಬಿಎಂಎಸ್ ವಲಯ ಅಧ್ಯಕ್ಷ ಶಿವರಾಮ ಪೆಲ್ತಾಜೆ ಮಾತನಾಡಿದರು.ಚಂದ್ರ ಬಂಕಾನ ಸ್ವಾಗತಿಸಿ, ಸವಿತಾ ಬಾಳಿಕೆ ವಂದಿಸಿದರು.