ಕಾಡಾನೆ ಧಾಳಿಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು-ಸಿಪಿಐ ನಿಂದ ಮಾಚರ್್
ಮುಳ್ಳೇರಿಯ: ಕಾಡಾನೆ ಧಾಳಿಗಳಿಂದ ಸಂರಕ್ಷಣೆಯೊದಗಿಸಲು ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಸಿಪಿಐಎಂ ಕಾರಡ್ಕ ಲೋಕಲ್ ಸಮಿತಿ ನೇತೃತ್ವದಲ್ಲಿ ಬುಧವಾರ ಕರ್ಮಂತೊಡಿ ಅಂಚೆಕಚೇರಿಗೆ ಮಾಚರ್್ ನಡೆಸಲಾಯಿತು.
ಮಾಚರ್್ ನ್ನು ಸಿಪಿಐಎಂ ಏರಿಯಾ ಕಾರ್ಯದಶರ್ಿ ಸಿಜಿ ಮ್ಯಾಥ್ಯು ಮಾಚರ್್ನ್ನು ಉದ್ಘಾಟಿಸಿದರು. ಚಮದು ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಶಂಕರ್, ಕೆ.ಜಯರಾಜನ್, ಕಾರಡ್ಕ ಮೋಹನ್ ಮೊದಲಾದವರು ಮಾತನಾಡಿದರು.
ಮುಳ್ಳೇರಿಯ: ಕಾಡಾನೆ ಧಾಳಿಗಳಿಂದ ಸಂರಕ್ಷಣೆಯೊದಗಿಸಲು ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಸಿಪಿಐಎಂ ಕಾರಡ್ಕ ಲೋಕಲ್ ಸಮಿತಿ ನೇತೃತ್ವದಲ್ಲಿ ಬುಧವಾರ ಕರ್ಮಂತೊಡಿ ಅಂಚೆಕಚೇರಿಗೆ ಮಾಚರ್್ ನಡೆಸಲಾಯಿತು.
ಮಾಚರ್್ ನ್ನು ಸಿಪಿಐಎಂ ಏರಿಯಾ ಕಾರ್ಯದಶರ್ಿ ಸಿಜಿ ಮ್ಯಾಥ್ಯು ಮಾಚರ್್ನ್ನು ಉದ್ಘಾಟಿಸಿದರು. ಚಮದು ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಶಂಕರ್, ಕೆ.ಜಯರಾಜನ್, ಕಾರಡ್ಕ ಮೋಹನ್ ಮೊದಲಾದವರು ಮಾತನಾಡಿದರು.